newsfirstkannada.com

BBK11: ಅತಿ ಹೆಚ್ಚು ವೋಟ್ ಪಡೆದ್ರು ಚೈತ್ರಾ ಕುಂದಾಪುರ ನರಕಕ್ಕೆ ಯಾಕೆ? ಕಾದಿದ್ಯಾ ಬಿಗ್​ ಟ್ವಿಸ್ಟ್! 

Share :

Published September 30, 2024 at 6:32am

    ಗ್ರ್ಯಾಂಡ್​ ಆಗಿ ಓಪನಿಂಗ್ ಕಂಡ ಕನ್ನಡದ ಬಿಗ್​ ಶೋ ಬಿಗ್​ಬಾಸ್​

    ಶುರುವಾಗೋ ಮೊದಲೇ ಅಚ್ಚರಿ ಟ್ವಿಸ್ಟ್​ ಪಡೆದುಕೊಂಡ ಬಿಗ್​ಬಾಸ್​

    ಅಚ್ಚರಿಯ ರೀತಿಯಲ್ಲಿ ನರಕಕ್ಕೆ ಹೋದ ಈ ಸ್ಟಾರ್​ ಸ್ಪರ್ಧಿ ಯಾರು?

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 ಗ್ರ್ಯಾಂಡ್​ ಆಗಿ ಓಪನಿಂಗ್​ ಪಡೆದುಕೊಂಡಿದೆ. ಇದೇ ಮೊಟ್ಟ ಮೊದಲ ಬಾರಿಗೆ ಬಿಗ್​ಬಾಸ್​ ಸೀಸನ್ 11ರ ಅಚ್ಚರಿ ಟ್ವಿಸ್ಟ್​ಗಳನ್ನು ಪಡೆದುಕೊಂಡಿದೆ.

ಇದನ್ನೂ ಓದಿ: BIGG BOSS ಸೀಸನ್ 11ಕ್ಕೆ ಹೊಸ ಟ್ವಿಸ್ಟ್.. ದೊಡ್ಮನೆಗೆ ಎಂಟ್ರಿ ಕೊಟ್ಟ ಕಂಟೆಸ್ಟಂಟ್‌ಗಳ ಪಕ್ಕಾ ಲಿಸ್ಟ್ ಇಲ್ಲಿದೆ!

ಹೌದು, ಬಿಗ್​ಬಾಸ್​ ಶುರುವಾಗುವ ಮುನ್ನವೇ ಒಂದು ರೀತಿ ಸದ್ದು ಮಾಡಿತ್ತು. ಆದರೆ ಇದೀಗ ಬಿಗ್​ಬಾಸ್​ ಸೀಸನ್​ 11 ಸ್ಪರ್ಧಿಗಳ ಮೂಲಕ ಹಾಗೂ ಹೊಚ್ಚ ಹೊಸ ಕಾನ್ಸೆಪ್ಟ್ ಮೂಲಕ ಹೊತ್ತು ಬಂದಿದೆ. ಸದ್ಯ ಈ ಬಾರಿಯ ಬಿಗ್​ಬಾಸ್​ ಸೀಸನ್​ಗೆ ಒಟ್ಟು 17 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಈ 17 ಸ್ಪರ್ಧಿಗಳ ಪೈಕಿ 4 ಮಂದಿಯ ಹೆಸರನ್ನು ಶನಿವಾರವೇ ರಿಲೀಸ್​ ಮಾಡಲಾಗಿತ್ತು. ಅದರಲ್ಲಿ ಸತ್ಯ ಸೀರಿಯಲ್​ ನಟಿ ಗೌತಮಿ ಜಾಧವ್, ಲಾಯರ್​ ಜಗದೀಶ್​​, ಚೈತ್ರಾ ಕುಂದಾಪುರ ಹಾಗೂ ಗೋಲ್ಡ್​ ಸುರೇಶ್​ ಹೆಸರನ್ನು ರಿವೀಲ್ ಮಾಡಲಾಗಿತ್ತು.

ಈ ಬಾರಿಯ ಬಿಗ್​ಬಾಸ್​ ಸೀಸನ್​ 11ಕ್ಕೆ ಎಂಟ್ರಿ ಕೊಡುವ ಸ್ಪರ್ಧಿಗಳು ಸ್ವರ್ಗಕ್ಕಾ ಅಥವಾ ನರಕಕ್ಕಾ ಅಂತ ವೀಕ್ಷಕರು ವೋಟ್​ ಮಾಡುವ ಮೂಲಕ ತಿಳಿದಿತ್ತು. ಅದೇ ನಿಯಮದಂತೆ ಈಗಾಗಲೇ ಇಬ್ಬರು ಸ್ಪರ್ಧಿಗಳು ಬಿಗ್​ಬಾಸ್​ ಸ್ವರ್ಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇನ್ನೂ ಇಬ್ಬರು ನೇರವಾಗಿ ನರಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಇದನ್ನೂ ಓದಿ: ಬಿಗ್‌ ಬಾಸ್ ಸೀಸನ್ 11: ಸ್ವರ್ಗಕ್ಕೆ ಯಾರು? ನರಕದಲ್ಲಿ ನರಳಾಡೋದು ಯಾರು? ಇಲ್ಲಿದೆ ಬಿಗ್ ಅಪ್ಡೇಟ್‌!

ಹೌದು ಬಿಗ್​ಬಾಸ್​​ ಸೀಸನ್​ 11ರ ಸ್ವರ್ಗಕ್ಕೆ ಗೌತಮಿ ಜಾಧವ್ (1 ಲಕ್ಷದ 16 ಸಾವಿರ) ಹಾಗೂ ಲಾಯರ್​ ಜಗದೀಶ್ (2 ಲಕ್ಷ 13 ಸಾವಿರ) ಸ್ವರ್ಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.​​ ಚೈತ್ರಾ ಕುಂದಾಪುರ (2 ಲಕ್ಷದ 80 ಸಾವಿರ) ಹಾಗೂ ಗೋಲ್ಡ್​ ಸುರೇಶ್ ( 1 ಲಕ್ಷದ 38 ಸಾವಿರ) ಇಬ್ಬರು ನರಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ಅಚ್ಚರಿ ವಿಚಾರ ಎಂದರೆ ಮೂರು ಜನರ ಪೈಕಿ ವೀಕ್ಷಕರಿಂದ ಅತಿ ಹೆಚ್ಚು ವೋಟ್​ ಪಡೆದ ಸ್ಪರ್ಧಿಯೇ ಚೈತ್ರಾ ಕುಂದಾಪುರ. ಆದರೆ ಚೈತ್ರಾ ಕುಂದಾಪುರ ಅವರು ನರಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK11: ಅತಿ ಹೆಚ್ಚು ವೋಟ್ ಪಡೆದ್ರು ಚೈತ್ರಾ ಕುಂದಾಪುರ ನರಕಕ್ಕೆ ಯಾಕೆ? ಕಾದಿದ್ಯಾ ಬಿಗ್​ ಟ್ವಿಸ್ಟ್! 

https://newsfirstlive.com/wp-content/uploads/2024/09/bbk-112-1.jpg

    ಗ್ರ್ಯಾಂಡ್​ ಆಗಿ ಓಪನಿಂಗ್ ಕಂಡ ಕನ್ನಡದ ಬಿಗ್​ ಶೋ ಬಿಗ್​ಬಾಸ್​

    ಶುರುವಾಗೋ ಮೊದಲೇ ಅಚ್ಚರಿ ಟ್ವಿಸ್ಟ್​ ಪಡೆದುಕೊಂಡ ಬಿಗ್​ಬಾಸ್​

    ಅಚ್ಚರಿಯ ರೀತಿಯಲ್ಲಿ ನರಕಕ್ಕೆ ಹೋದ ಈ ಸ್ಟಾರ್​ ಸ್ಪರ್ಧಿ ಯಾರು?

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 ಗ್ರ್ಯಾಂಡ್​ ಆಗಿ ಓಪನಿಂಗ್​ ಪಡೆದುಕೊಂಡಿದೆ. ಇದೇ ಮೊಟ್ಟ ಮೊದಲ ಬಾರಿಗೆ ಬಿಗ್​ಬಾಸ್​ ಸೀಸನ್ 11ರ ಅಚ್ಚರಿ ಟ್ವಿಸ್ಟ್​ಗಳನ್ನು ಪಡೆದುಕೊಂಡಿದೆ.

ಇದನ್ನೂ ಓದಿ: BIGG BOSS ಸೀಸನ್ 11ಕ್ಕೆ ಹೊಸ ಟ್ವಿಸ್ಟ್.. ದೊಡ್ಮನೆಗೆ ಎಂಟ್ರಿ ಕೊಟ್ಟ ಕಂಟೆಸ್ಟಂಟ್‌ಗಳ ಪಕ್ಕಾ ಲಿಸ್ಟ್ ಇಲ್ಲಿದೆ!

ಹೌದು, ಬಿಗ್​ಬಾಸ್​ ಶುರುವಾಗುವ ಮುನ್ನವೇ ಒಂದು ರೀತಿ ಸದ್ದು ಮಾಡಿತ್ತು. ಆದರೆ ಇದೀಗ ಬಿಗ್​ಬಾಸ್​ ಸೀಸನ್​ 11 ಸ್ಪರ್ಧಿಗಳ ಮೂಲಕ ಹಾಗೂ ಹೊಚ್ಚ ಹೊಸ ಕಾನ್ಸೆಪ್ಟ್ ಮೂಲಕ ಹೊತ್ತು ಬಂದಿದೆ. ಸದ್ಯ ಈ ಬಾರಿಯ ಬಿಗ್​ಬಾಸ್​ ಸೀಸನ್​ಗೆ ಒಟ್ಟು 17 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಈ 17 ಸ್ಪರ್ಧಿಗಳ ಪೈಕಿ 4 ಮಂದಿಯ ಹೆಸರನ್ನು ಶನಿವಾರವೇ ರಿಲೀಸ್​ ಮಾಡಲಾಗಿತ್ತು. ಅದರಲ್ಲಿ ಸತ್ಯ ಸೀರಿಯಲ್​ ನಟಿ ಗೌತಮಿ ಜಾಧವ್, ಲಾಯರ್​ ಜಗದೀಶ್​​, ಚೈತ್ರಾ ಕುಂದಾಪುರ ಹಾಗೂ ಗೋಲ್ಡ್​ ಸುರೇಶ್​ ಹೆಸರನ್ನು ರಿವೀಲ್ ಮಾಡಲಾಗಿತ್ತು.

ಈ ಬಾರಿಯ ಬಿಗ್​ಬಾಸ್​ ಸೀಸನ್​ 11ಕ್ಕೆ ಎಂಟ್ರಿ ಕೊಡುವ ಸ್ಪರ್ಧಿಗಳು ಸ್ವರ್ಗಕ್ಕಾ ಅಥವಾ ನರಕಕ್ಕಾ ಅಂತ ವೀಕ್ಷಕರು ವೋಟ್​ ಮಾಡುವ ಮೂಲಕ ತಿಳಿದಿತ್ತು. ಅದೇ ನಿಯಮದಂತೆ ಈಗಾಗಲೇ ಇಬ್ಬರು ಸ್ಪರ್ಧಿಗಳು ಬಿಗ್​ಬಾಸ್​ ಸ್ವರ್ಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇನ್ನೂ ಇಬ್ಬರು ನೇರವಾಗಿ ನರಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಇದನ್ನೂ ಓದಿ: ಬಿಗ್‌ ಬಾಸ್ ಸೀಸನ್ 11: ಸ್ವರ್ಗಕ್ಕೆ ಯಾರು? ನರಕದಲ್ಲಿ ನರಳಾಡೋದು ಯಾರು? ಇಲ್ಲಿದೆ ಬಿಗ್ ಅಪ್ಡೇಟ್‌!

ಹೌದು ಬಿಗ್​ಬಾಸ್​​ ಸೀಸನ್​ 11ರ ಸ್ವರ್ಗಕ್ಕೆ ಗೌತಮಿ ಜಾಧವ್ (1 ಲಕ್ಷದ 16 ಸಾವಿರ) ಹಾಗೂ ಲಾಯರ್​ ಜಗದೀಶ್ (2 ಲಕ್ಷ 13 ಸಾವಿರ) ಸ್ವರ್ಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.​​ ಚೈತ್ರಾ ಕುಂದಾಪುರ (2 ಲಕ್ಷದ 80 ಸಾವಿರ) ಹಾಗೂ ಗೋಲ್ಡ್​ ಸುರೇಶ್ ( 1 ಲಕ್ಷದ 38 ಸಾವಿರ) ಇಬ್ಬರು ನರಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ಅಚ್ಚರಿ ವಿಚಾರ ಎಂದರೆ ಮೂರು ಜನರ ಪೈಕಿ ವೀಕ್ಷಕರಿಂದ ಅತಿ ಹೆಚ್ಚು ವೋಟ್​ ಪಡೆದ ಸ್ಪರ್ಧಿಯೇ ಚೈತ್ರಾ ಕುಂದಾಪುರ. ಆದರೆ ಚೈತ್ರಾ ಕುಂದಾಪುರ ಅವರು ನರಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More