ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್
ಅಷ್ಟಕ್ಕೂ ಬಸ್ ನದಿಗೆ ಬೀಳಲು ಕಾರಣ? ಈ ದುರ್ಘಟನೆ ಹೇಗಾಯ್ತು
ಬಸ್ ಚಾಲಕನ್ನ ಬಂಧಿಸಿದ ಪೊಲೀಸರು.. ಆತ ಮಾಡಿದ ತಪ್ಪೇನು?
ಬಸ್ವೊಂದು ನದಿಗೆ ಬಿದ್ದು ಏಳು ಸಾವನ್ನಪ್ಪಿದ ಘಟನೆ ರಷ್ಯಾದ ಸೇಂಟ್ ಪೀಟರ್ಸ್ಬರ್ಗ್ನಲ್ಲಿ ನಡೆದಿದೆ. ಪ್ರಯಾಣಿಕರನ್ನ ಹೊತ್ತು ಸಾಗ್ತಿದ್ದ ಬಸ್ ಸೇತುವೆಯಿಂದ ಮೊಯಿಕಾ ನದಿಗೆ ಬಿದ್ದ ಪರಿಣಾಮ ಏಳು ಜನ ಮೃತ ಪಟ್ಟಿದ್ದಾರೆ.
ಇನ್ನು ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.
Bus in Russia https://t.co/Da1LOYAqMe pic.twitter.com/v984TC4S8h
— Igor Sushko (@igorsushko) May 10, 2024
ಇದನ್ನೂ ಓದಿ: ಪೆನ್ಡ್ರೈವ್ ಕೇಸ್ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್.. ಜಿಲ್ಲಾ ಕಾರಾಗೃಹಕ್ಕೆ ಬಿಜೆಪಿ ಮುಖಂಡ ಶಿಫ್ಟ್
ಮಾಹಿತಿ ಪ್ರಕಾರ, ಖಾಗಗಿ ಕಂಪನಿ ಒಡೆತನದ ಸಿಟಿ ಬಸ್ 15 ಜನರನ್ನು ಹೊತ್ತೊಯ್ಯುತ್ತಿತ್ತು. ತಡೆಗೋಡೆಗೆ ಗುದ್ದಿದ ಬಸ್ ನದಿಗೆ ಬಿದ್ದಿದೆ.
Russia: A bus drove into the Moika river in downtown Saint Petersburg with around 20 people on board. pic.twitter.com/Kostjadkut
— Igor Sushko (@igorsushko) May 10, 2024
ಇದನ್ನೂ ಓದಿ: ಮೋದಿಗೆ 75 ವರ್ಷ, ಅಮಿತ್ ಶಾ ನೆಕ್ಸ್ಟ್ ಪ್ರಧಾನಿ! ಕೇಜ್ರಿವಾಲ್ ಮಾತಿಗೆ ಚಾಣಕ್ಯ ಕೊಟ್ಟ ಉತ್ತರವೇನು?
ಚಾಲಕನ ಅಜಾಗರೂಕತೆಯೇ ಘಟನೆಯೇ ಕಾರಣವಾಗಿದ್ದು, ಪೊಲೀಸರು ಬಸ್ ಚಾಲಕನ್ನ ಬಂಧಿಸಿದ್ದಾರೆ ಎನ್ನಲಾಗ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್
ಅಷ್ಟಕ್ಕೂ ಬಸ್ ನದಿಗೆ ಬೀಳಲು ಕಾರಣ? ಈ ದುರ್ಘಟನೆ ಹೇಗಾಯ್ತು
ಬಸ್ ಚಾಲಕನ್ನ ಬಂಧಿಸಿದ ಪೊಲೀಸರು.. ಆತ ಮಾಡಿದ ತಪ್ಪೇನು?
ಬಸ್ವೊಂದು ನದಿಗೆ ಬಿದ್ದು ಏಳು ಸಾವನ್ನಪ್ಪಿದ ಘಟನೆ ರಷ್ಯಾದ ಸೇಂಟ್ ಪೀಟರ್ಸ್ಬರ್ಗ್ನಲ್ಲಿ ನಡೆದಿದೆ. ಪ್ರಯಾಣಿಕರನ್ನ ಹೊತ್ತು ಸಾಗ್ತಿದ್ದ ಬಸ್ ಸೇತುವೆಯಿಂದ ಮೊಯಿಕಾ ನದಿಗೆ ಬಿದ್ದ ಪರಿಣಾಮ ಏಳು ಜನ ಮೃತ ಪಟ್ಟಿದ್ದಾರೆ.
ಇನ್ನು ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.
Bus in Russia https://t.co/Da1LOYAqMe pic.twitter.com/v984TC4S8h
— Igor Sushko (@igorsushko) May 10, 2024
ಇದನ್ನೂ ಓದಿ: ಪೆನ್ಡ್ರೈವ್ ಕೇಸ್ಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್.. ಜಿಲ್ಲಾ ಕಾರಾಗೃಹಕ್ಕೆ ಬಿಜೆಪಿ ಮುಖಂಡ ಶಿಫ್ಟ್
ಮಾಹಿತಿ ಪ್ರಕಾರ, ಖಾಗಗಿ ಕಂಪನಿ ಒಡೆತನದ ಸಿಟಿ ಬಸ್ 15 ಜನರನ್ನು ಹೊತ್ತೊಯ್ಯುತ್ತಿತ್ತು. ತಡೆಗೋಡೆಗೆ ಗುದ್ದಿದ ಬಸ್ ನದಿಗೆ ಬಿದ್ದಿದೆ.
Russia: A bus drove into the Moika river in downtown Saint Petersburg with around 20 people on board. pic.twitter.com/Kostjadkut
— Igor Sushko (@igorsushko) May 10, 2024
ಇದನ್ನೂ ಓದಿ: ಮೋದಿಗೆ 75 ವರ್ಷ, ಅಮಿತ್ ಶಾ ನೆಕ್ಸ್ಟ್ ಪ್ರಧಾನಿ! ಕೇಜ್ರಿವಾಲ್ ಮಾತಿಗೆ ಚಾಣಕ್ಯ ಕೊಟ್ಟ ಉತ್ತರವೇನು?
ಚಾಲಕನ ಅಜಾಗರೂಕತೆಯೇ ಘಟನೆಯೇ ಕಾರಣವಾಗಿದ್ದು, ಪೊಲೀಸರು ಬಸ್ ಚಾಲಕನ್ನ ಬಂಧಿಸಿದ್ದಾರೆ ಎನ್ನಲಾಗ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ