ಕಿರುತೆರೆಯಲ್ಲೇ ಐತಿಹಾಸಿಕ ಕ್ಷಣ ನೀಡಲಿದೆ ಕನ್ಯಾದಾನ ಸೀರಿಯಲ್
ಕಾರ್ತಿಕ್-ಭೂಮಿ ಕುಟಂಬದ ಜೊತೆ ರಾಮಮಂದಿರ ಪ್ರವೇಶ
ಅಯೋಧ್ಯೆಯ ಭವ್ಯತೆಯನ್ನು ತೋರಿಸಲಿದೆ ಕನ್ಯಾದಾನ ತಂಡ
ಐದು ಹೆಣ್ಣು ಮಕ್ಕಳ ವಿಶೇಷವಾದಂತಹ ಕತೆ ಹೊಂದಿರೋ ಕನ್ಯಾದಾನ ಧಾರಾವಾಹಿ ಪ್ರತಿ ಮನೆಯಲ್ಲೂ ನಡೆಯುವ ಸ್ಟೋರಿ. ಪತ್ನಿಯನ್ನು ಕಳೆದುಕೊಂಡಿರೋ ಹಿರಿಜೀವ ಅಶ್ವಥ್ಗೆ ಐದು ಹೆಣ್ಮಕ್ಕಳನ್ನ ಒಟ್ಟಿಗೆ ಸುಖ ಸಂತೋಷದಿಂದ ನೋಡೋ ಆಸೆ, ಕನಸು. ಆದರೆ ಇದೆಲ್ಲಾ ಇನ್ನೇನೂ ಸಾಧ್ಯ ಆಗುತ್ತೆ ಅನ್ನೋವಾಗಲೇ ಕಿರಿಕ್ಗಳು ಹೆಗಲೇರಿ ಕಾಯ್ತಾ ಇರ್ತಾವೆ.
ಇದನ್ನೂ ಓದಿ: ಯುಗಾದಿ ಹಬ್ಬಕ್ಕೆ ಖುಷಿ ಸುದ್ದಿ ಹಂಚಿಕೊಂಡ ನಟಿ ಅದಿತಿ ಪ್ರಭುದೇವ; ಮಗುವಿನ ಫೋಟೋ ರಿಲೀಸ್!
ಸೀರಿಯಲ್ ಶೂಟಿಂಗ್ನ ವಿಭಿನ್ನ ಲೋಕೇಶನ್ಗಳಲ್ಲಿ ಚಿತ್ರಿಕರಿಸುತ್ತಿರೋ ತಂಡ ಮೊನ್ನೇಯಷ್ಟೇ ವಿಶೇಷವಾದ ಸಂಚಿಕೆಗಳ ಮೂಲಕ ರಂಜಿಸುತ್ತು. ಸದ್ಯ ಕನ್ಯಾದಾನ ಧಾರಾವಾಹಿ ತಂಡವು ಮತ್ತೊಂದು ಪ್ರಯೋಗ ಮಾಡುತ್ತಿದೆ. ಅಯೋಧ್ಯೆಯ ರಾಮನ ಮಂದಿರದಲ್ಲಿ ಶೂಟಿಂಗ್ ಮಾಡೋ ಮೂಲಕ ಕಿರುತೆರೆಯಲ್ಲೇ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ.
ಇದನ್ನೂ ಓದಿ: ‘ಕಾಲ್ ಗರ್ಲ್ ಬೇಕಾದ್ರೆ..’ ತನ್ನ ಹೆಂಡತಿಯ ಫೋನ್ ನಂಬರ್, ಫೋಟೋ ಶೇರ್ ಮಾಡಿದ ಕಿತಾಪತಿ ಗಂಡ..!
ಇದನ್ನೂ ಓದಿ: ಡಾ.ಮಂಜುನಾಥ್ ಪರ ಕ್ಯಾಂಪೇನ್ ಮಾಡಿದಕ್ಕೆ JDS ಸದಸ್ಯನ ಮೇಲೆ ಚಾಕು ಇರಿತ- ಗಂಭೀರ ಆರೋಪ
ಇದೇ ತಿಂಗಳು ರಾಮನವಮಿ ಇಡೀ ದೇಶದಾದ್ಯಂತ ವಿಜೃಂಭಣೆಯಿಂದ ಜರುಗಲಿದೆ. ಅಂದು ಈ ವಿಶೇಷವಾದ ಸಂಚಿಕೆ ಪ್ರಸಾರವಾಗಲಿದೆ. ಮುದ್ದಾದ ಜೋಡಿ ಕಾರ್ತಿಕ್-ಭೂಮಿ ಕುಟಂಬದ ಜೊತೆ ರಾಮಮಂದಿರ ಪ್ರವೇಶ ಮಾಡಿದ್ದು, ಅಯೋಧ್ಯೆಯ ಭವ್ಯತೆಯನ್ನು ತೋರಿಸಲಿದೆ ಕನ್ಯಾದಾನ. ಒಟ್ಟಿನಲ್ಲಿ ಕನ್ನಡ ಕಿರುತೆರೆಯಲ್ಲೇ ಐತಿಹಾಸಿಕ ಕ್ಷಣವನ್ನ ನೀಡಲಿದೆ ಕನ್ಯಾದಾನ ಧಾರಾವಾಹಿ ತಂಡ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕಿರುತೆರೆಯಲ್ಲೇ ಐತಿಹಾಸಿಕ ಕ್ಷಣ ನೀಡಲಿದೆ ಕನ್ಯಾದಾನ ಸೀರಿಯಲ್
ಕಾರ್ತಿಕ್-ಭೂಮಿ ಕುಟಂಬದ ಜೊತೆ ರಾಮಮಂದಿರ ಪ್ರವೇಶ
ಅಯೋಧ್ಯೆಯ ಭವ್ಯತೆಯನ್ನು ತೋರಿಸಲಿದೆ ಕನ್ಯಾದಾನ ತಂಡ
ಐದು ಹೆಣ್ಣು ಮಕ್ಕಳ ವಿಶೇಷವಾದಂತಹ ಕತೆ ಹೊಂದಿರೋ ಕನ್ಯಾದಾನ ಧಾರಾವಾಹಿ ಪ್ರತಿ ಮನೆಯಲ್ಲೂ ನಡೆಯುವ ಸ್ಟೋರಿ. ಪತ್ನಿಯನ್ನು ಕಳೆದುಕೊಂಡಿರೋ ಹಿರಿಜೀವ ಅಶ್ವಥ್ಗೆ ಐದು ಹೆಣ್ಮಕ್ಕಳನ್ನ ಒಟ್ಟಿಗೆ ಸುಖ ಸಂತೋಷದಿಂದ ನೋಡೋ ಆಸೆ, ಕನಸು. ಆದರೆ ಇದೆಲ್ಲಾ ಇನ್ನೇನೂ ಸಾಧ್ಯ ಆಗುತ್ತೆ ಅನ್ನೋವಾಗಲೇ ಕಿರಿಕ್ಗಳು ಹೆಗಲೇರಿ ಕಾಯ್ತಾ ಇರ್ತಾವೆ.
ಇದನ್ನೂ ಓದಿ: ಯುಗಾದಿ ಹಬ್ಬಕ್ಕೆ ಖುಷಿ ಸುದ್ದಿ ಹಂಚಿಕೊಂಡ ನಟಿ ಅದಿತಿ ಪ್ರಭುದೇವ; ಮಗುವಿನ ಫೋಟೋ ರಿಲೀಸ್!
ಸೀರಿಯಲ್ ಶೂಟಿಂಗ್ನ ವಿಭಿನ್ನ ಲೋಕೇಶನ್ಗಳಲ್ಲಿ ಚಿತ್ರಿಕರಿಸುತ್ತಿರೋ ತಂಡ ಮೊನ್ನೇಯಷ್ಟೇ ವಿಶೇಷವಾದ ಸಂಚಿಕೆಗಳ ಮೂಲಕ ರಂಜಿಸುತ್ತು. ಸದ್ಯ ಕನ್ಯಾದಾನ ಧಾರಾವಾಹಿ ತಂಡವು ಮತ್ತೊಂದು ಪ್ರಯೋಗ ಮಾಡುತ್ತಿದೆ. ಅಯೋಧ್ಯೆಯ ರಾಮನ ಮಂದಿರದಲ್ಲಿ ಶೂಟಿಂಗ್ ಮಾಡೋ ಮೂಲಕ ಕಿರುತೆರೆಯಲ್ಲೇ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ.
ಇದನ್ನೂ ಓದಿ: ‘ಕಾಲ್ ಗರ್ಲ್ ಬೇಕಾದ್ರೆ..’ ತನ್ನ ಹೆಂಡತಿಯ ಫೋನ್ ನಂಬರ್, ಫೋಟೋ ಶೇರ್ ಮಾಡಿದ ಕಿತಾಪತಿ ಗಂಡ..!
ಇದನ್ನೂ ಓದಿ: ಡಾ.ಮಂಜುನಾಥ್ ಪರ ಕ್ಯಾಂಪೇನ್ ಮಾಡಿದಕ್ಕೆ JDS ಸದಸ್ಯನ ಮೇಲೆ ಚಾಕು ಇರಿತ- ಗಂಭೀರ ಆರೋಪ
ಇದೇ ತಿಂಗಳು ರಾಮನವಮಿ ಇಡೀ ದೇಶದಾದ್ಯಂತ ವಿಜೃಂಭಣೆಯಿಂದ ಜರುಗಲಿದೆ. ಅಂದು ಈ ವಿಶೇಷವಾದ ಸಂಚಿಕೆ ಪ್ರಸಾರವಾಗಲಿದೆ. ಮುದ್ದಾದ ಜೋಡಿ ಕಾರ್ತಿಕ್-ಭೂಮಿ ಕುಟಂಬದ ಜೊತೆ ರಾಮಮಂದಿರ ಪ್ರವೇಶ ಮಾಡಿದ್ದು, ಅಯೋಧ್ಯೆಯ ಭವ್ಯತೆಯನ್ನು ತೋರಿಸಲಿದೆ ಕನ್ಯಾದಾನ. ಒಟ್ಟಿನಲ್ಲಿ ಕನ್ನಡ ಕಿರುತೆರೆಯಲ್ಲೇ ಐತಿಹಾಸಿಕ ಕ್ಷಣವನ್ನ ನೀಡಲಿದೆ ಕನ್ಯಾದಾನ ಧಾರಾವಾಹಿ ತಂಡ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ