newsfirstkannada.com

ಅಯೋಧ್ಯೆ ರಾಮನ ಮಂದಿರದಲ್ಲಿ ಸೀರಿಯಲ್​​ ಶೂಟಿಂಗ್; ವಿನೂತನ ಪ್ರಯತ್ನಕ್ಕೆ ಮುಂದಾದ ಕನ್ನಡ ಧಾರಾವಾಹಿ

Share :

Published April 12, 2024 at 6:17am

    ಕಿರುತೆರೆಯಲ್ಲೇ ಐತಿಹಾಸಿಕ ಕ್ಷಣ ನೀಡಲಿದೆ ಕನ್ಯಾದಾನ ಸೀರಿಯಲ್​

    ಕಾರ್ತಿಕ್​-ಭೂಮಿ ಕುಟಂಬದ ಜೊತೆ ರಾಮಮಂದಿರ ಪ್ರವೇಶ

    ಅಯೋಧ್ಯೆಯ ಭವ್ಯತೆಯನ್ನು ತೋರಿಸಲಿದೆ ಕನ್ಯಾದಾನ ತಂಡ

ಐದು ಹೆಣ್ಣು ಮಕ್ಕಳ ವಿಶೇಷವಾದಂತಹ ಕತೆ ಹೊಂದಿರೋ ಕನ್ಯಾದಾನ ಧಾರಾವಾಹಿ ಪ್ರತಿ ಮನೆಯಲ್ಲೂ ನಡೆಯುವ ಸ್ಟೋರಿ. ಪತ್ನಿಯನ್ನು ಕಳೆದುಕೊಂಡಿರೋ ಹಿರಿಜೀವ ಅಶ್ವಥ್​ಗೆ ಐದು ಹೆಣ್ಮಕ್ಕಳನ್ನ ಒಟ್ಟಿಗೆ ಸುಖ ಸಂತೋಷದಿಂದ ನೋಡೋ ಆಸೆ, ಕನಸು. ಆದರೆ ಇದೆಲ್ಲಾ ಇನ್ನೇನೂ ಸಾಧ್ಯ ಆಗುತ್ತೆ ಅನ್ನೋವಾಗಲೇ ಕಿರಿಕ್​ಗಳು ಹೆಗಲೇರಿ ಕಾಯ್ತಾ ಇರ್ತಾವೆ.

 

ಇದನ್ನೂ ಓದಿ: ಯುಗಾದಿ ಹಬ್ಬಕ್ಕೆ ಖುಷಿ ಸುದ್ದಿ ಹಂಚಿಕೊಂಡ ನಟಿ ಅದಿತಿ ಪ್ರಭುದೇವ; ಮಗುವಿನ ಫೋಟೋ ರಿಲೀಸ್‌!

ಸೀರಿಯಲ್​ ಶೂಟಿಂಗ್​ನ ವಿಭಿನ್ನ ಲೋಕೇಶನ್​ಗಳಲ್ಲಿ ಚಿತ್ರಿಕರಿಸುತ್ತಿರೋ ತಂಡ ಮೊನ್ನೇಯಷ್ಟೇ ವಿಶೇಷವಾದ ಸಂಚಿಕೆಗಳ ಮೂಲಕ ರಂಜಿಸುತ್ತು. ಸದ್ಯ ಕನ್ಯಾದಾನ ಧಾರಾವಾಹಿ ತಂಡವು ಮತ್ತೊಂದು ಪ್ರಯೋಗ ಮಾಡುತ್ತಿದೆ. ಅಯೋಧ್ಯೆಯ ರಾಮನ ಮಂದಿರದಲ್ಲಿ ಶೂಟಿಂಗ್​ ಮಾಡೋ ಮೂಲಕ ಕಿರುತೆರೆಯಲ್ಲೇ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ.

ಇದನ್ನೂ ಓದಿ: ‘ಕಾಲ್​ ಗರ್ಲ್​ ಬೇಕಾದ್ರೆ..’ ತನ್ನ ಹೆಂಡತಿಯ ಫೋನ್ ನಂಬರ್, ಫೋಟೋ ಶೇರ್ ಮಾಡಿದ ಕಿತಾಪತಿ ಗಂಡ..!

ಇದನ್ನೂ ಓದಿ: ಡಾ.ಮಂಜುನಾಥ್ ಪರ ಕ್ಯಾಂಪೇನ್ ಮಾಡಿದಕ್ಕೆ JDS ಸದಸ್ಯನ ಮೇಲೆ ಚಾಕು ಇರಿತ- ಗಂಭೀರ ಆರೋಪ

ಇದೇ ತಿಂಗಳು ರಾಮನವಮಿ ಇಡೀ ದೇಶದಾದ್ಯಂತ ವಿಜೃಂಭಣೆಯಿಂದ ಜರುಗಲಿದೆ. ಅಂದು ಈ ವಿಶೇಷವಾದ ಸಂಚಿಕೆ ಪ್ರಸಾರವಾಗಲಿದೆ. ಮುದ್ದಾದ ಜೋಡಿ ಕಾರ್ತಿಕ್​-ಭೂಮಿ ಕುಟಂಬದ ಜೊತೆ ರಾಮಮಂದಿರ ಪ್ರವೇಶ ಮಾಡಿದ್ದು, ಅಯೋಧ್ಯೆಯ ಭವ್ಯತೆಯನ್ನು ತೋರಿಸಲಿದೆ ಕನ್ಯಾದಾನ. ಒಟ್ಟಿನಲ್ಲಿ ಕನ್ನಡ ಕಿರುತೆರೆಯಲ್ಲೇ ಐತಿಹಾಸಿಕ ಕ್ಷಣವನ್ನ ನೀಡಲಿದೆ ಕನ್ಯಾದಾನ ಧಾರಾವಾಹಿ ತಂಡ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯೋಧ್ಯೆ ರಾಮನ ಮಂದಿರದಲ್ಲಿ ಸೀರಿಯಲ್​​ ಶೂಟಿಂಗ್; ವಿನೂತನ ಪ್ರಯತ್ನಕ್ಕೆ ಮುಂದಾದ ಕನ್ನಡ ಧಾರಾವಾಹಿ

https://newsfirstlive.com/wp-content/uploads/2024/04/kannada-serial.jpg

    ಕಿರುತೆರೆಯಲ್ಲೇ ಐತಿಹಾಸಿಕ ಕ್ಷಣ ನೀಡಲಿದೆ ಕನ್ಯಾದಾನ ಸೀರಿಯಲ್​

    ಕಾರ್ತಿಕ್​-ಭೂಮಿ ಕುಟಂಬದ ಜೊತೆ ರಾಮಮಂದಿರ ಪ್ರವೇಶ

    ಅಯೋಧ್ಯೆಯ ಭವ್ಯತೆಯನ್ನು ತೋರಿಸಲಿದೆ ಕನ್ಯಾದಾನ ತಂಡ

ಐದು ಹೆಣ್ಣು ಮಕ್ಕಳ ವಿಶೇಷವಾದಂತಹ ಕತೆ ಹೊಂದಿರೋ ಕನ್ಯಾದಾನ ಧಾರಾವಾಹಿ ಪ್ರತಿ ಮನೆಯಲ್ಲೂ ನಡೆಯುವ ಸ್ಟೋರಿ. ಪತ್ನಿಯನ್ನು ಕಳೆದುಕೊಂಡಿರೋ ಹಿರಿಜೀವ ಅಶ್ವಥ್​ಗೆ ಐದು ಹೆಣ್ಮಕ್ಕಳನ್ನ ಒಟ್ಟಿಗೆ ಸುಖ ಸಂತೋಷದಿಂದ ನೋಡೋ ಆಸೆ, ಕನಸು. ಆದರೆ ಇದೆಲ್ಲಾ ಇನ್ನೇನೂ ಸಾಧ್ಯ ಆಗುತ್ತೆ ಅನ್ನೋವಾಗಲೇ ಕಿರಿಕ್​ಗಳು ಹೆಗಲೇರಿ ಕಾಯ್ತಾ ಇರ್ತಾವೆ.

 

ಇದನ್ನೂ ಓದಿ: ಯುಗಾದಿ ಹಬ್ಬಕ್ಕೆ ಖುಷಿ ಸುದ್ದಿ ಹಂಚಿಕೊಂಡ ನಟಿ ಅದಿತಿ ಪ್ರಭುದೇವ; ಮಗುವಿನ ಫೋಟೋ ರಿಲೀಸ್‌!

ಸೀರಿಯಲ್​ ಶೂಟಿಂಗ್​ನ ವಿಭಿನ್ನ ಲೋಕೇಶನ್​ಗಳಲ್ಲಿ ಚಿತ್ರಿಕರಿಸುತ್ತಿರೋ ತಂಡ ಮೊನ್ನೇಯಷ್ಟೇ ವಿಶೇಷವಾದ ಸಂಚಿಕೆಗಳ ಮೂಲಕ ರಂಜಿಸುತ್ತು. ಸದ್ಯ ಕನ್ಯಾದಾನ ಧಾರಾವಾಹಿ ತಂಡವು ಮತ್ತೊಂದು ಪ್ರಯೋಗ ಮಾಡುತ್ತಿದೆ. ಅಯೋಧ್ಯೆಯ ರಾಮನ ಮಂದಿರದಲ್ಲಿ ಶೂಟಿಂಗ್​ ಮಾಡೋ ಮೂಲಕ ಕಿರುತೆರೆಯಲ್ಲೇ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ.

ಇದನ್ನೂ ಓದಿ: ‘ಕಾಲ್​ ಗರ್ಲ್​ ಬೇಕಾದ್ರೆ..’ ತನ್ನ ಹೆಂಡತಿಯ ಫೋನ್ ನಂಬರ್, ಫೋಟೋ ಶೇರ್ ಮಾಡಿದ ಕಿತಾಪತಿ ಗಂಡ..!

ಇದನ್ನೂ ಓದಿ: ಡಾ.ಮಂಜುನಾಥ್ ಪರ ಕ್ಯಾಂಪೇನ್ ಮಾಡಿದಕ್ಕೆ JDS ಸದಸ್ಯನ ಮೇಲೆ ಚಾಕು ಇರಿತ- ಗಂಭೀರ ಆರೋಪ

ಇದೇ ತಿಂಗಳು ರಾಮನವಮಿ ಇಡೀ ದೇಶದಾದ್ಯಂತ ವಿಜೃಂಭಣೆಯಿಂದ ಜರುಗಲಿದೆ. ಅಂದು ಈ ವಿಶೇಷವಾದ ಸಂಚಿಕೆ ಪ್ರಸಾರವಾಗಲಿದೆ. ಮುದ್ದಾದ ಜೋಡಿ ಕಾರ್ತಿಕ್​-ಭೂಮಿ ಕುಟಂಬದ ಜೊತೆ ರಾಮಮಂದಿರ ಪ್ರವೇಶ ಮಾಡಿದ್ದು, ಅಯೋಧ್ಯೆಯ ಭವ್ಯತೆಯನ್ನು ತೋರಿಸಲಿದೆ ಕನ್ಯಾದಾನ. ಒಟ್ಟಿನಲ್ಲಿ ಕನ್ನಡ ಕಿರುತೆರೆಯಲ್ಲೇ ಐತಿಹಾಸಿಕ ಕ್ಷಣವನ್ನ ನೀಡಲಿದೆ ಕನ್ಯಾದಾನ ಧಾರಾವಾಹಿ ತಂಡ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More