ನನ್ನ ಹೃದಯದಲ್ಲಿ ನಿಮಗೆ ವಿಶೇಷ ಸ್ಥಾನವಿದೆ ಎಂದ ಅಭಿಮಾನಿ
ಪ್ಲೀಸ್ ತಂಡ ತೊರೆಯಬೇಡಿ ಎಂದು ಬೆಂಗಾಲಿ ಹಾಡಿನ ಮೂಲಕ ಮನವಿ
ಆಡಿರುವ 12 ಪಂದ್ಯದಲ್ಲಿ 9 ಗೆಲುವು, 3 ಸೋಲು.. ಕೆಕೆಆರ್ ಸದ್ಯ ನಂಬರ್ ಒನ್
ಕೆಕೆಆರ್ ತಂಡದ ಮೆಂಟರ್ ಗೌತಮ್ ಗಂಭೀರ್ಗೆ ಅಭಿಮಾನಿಯೊಬ್ಬ ತಂಡವನ್ನ ಮತ್ತೆಂದೂ ಬಿಟ್ಟು ಹೋಗಬೇಡಿ ಎಂದು ಭಾವುಕರಾಗಿ ಮನವಿ ಮಾಡಿದ್ದಾರೆ.
ಕಾರ್ಯಕ್ರವೊಂದರಲ್ಲಿ ಗಂಭೀರ್ ಎದುರು ಮಾತನಾಡಿರೋ ಫ್ಯಾನ್, ನಾನು ನಿಮ್ಮ ದೊಡ್ಡ ಅಭಿಮಾನಿ, ನನ್ನ ಹೃದಯದಲ್ಲಿ ನಿಮಗೆ ವಿಶೇಷ ಸ್ಥಾನವಿದೆ. ಪ್ಲೀಸ್ ತಂಡ ತೊರೆಯಬೇಡಿ ಬೆಂಗಾಲಿ ಹಾಡಿನ ಮೂಲಕ ಮನವಿ ಮಾಡಿದ್ದಾರೆ.
ಅಭಿಮಾನಿಯ ಮನವಿಯನ್ನು ಒಪ್ಪಿಕೊಂಡ ಗೌತಮ್ ಗಂಭೀರ್ ‘ನಾನು ಮತ್ತೆ ಎಂದೆಂದೂ ಕೆಕೆಆರ್ ತಂಡವನ್ನ ತೊರೆಯುವುದಿಲ್ಲ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಳೆಯಿಂದಾಗಿ ಭಾರೀ ಪ್ರವಾಹ, ಉಕ್ಕಿ ಹರಿಯುತ್ತಿರುವ ನದಿಗಳು.. 300ಕ್ಕೂ ಹೆಚ್ಚು ಜನರು ಸಾವು
ಕೆಕೆಆರ್ನ ಮುಖ್ಯ ತರಬೇತುದಾರರಾಗಿರುವ ಚಂದ್ರಕಾಂತ್ ಪಂಡಿತ್ ಅವರೊಂದಿಗೆ ಗೌತಮ್ ಗಂಭೀರ್ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಇವರ ಮಾರ್ಗದರ್ಶನ ತಂಡದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ.
Aapni amader hriday e thaaken! 💜 pic.twitter.com/v8u801GOwN
— KolkataKnightRiders (@KKRiders) May 11, 2024
ಇದನ್ನೂ ಓದಿ: ತಡೆಗೋಡೆಗೆ ಗುದ್ದಿ ನದಿಗೆ ಬಿದ್ದ ಬಸ್.. 7 ಜನರು ಸಾವು, ಹಲವರಿಗೆ ಗಾಯ, ಚಾಲಕ ಅರೆಸ್ಟ್..ಅಷ್ಟಕ್ಕೂ ಆಗಿದ್ದೇನು?
ಗಂಭೀರ್ ತಂಡಕ್ಕೆ ಆಗಮನದ ಬಳಿಕ ಕೆಕೆಆರ್ನಲ್ಲಿ ಅನೇಕ ಬದಲಾವಣೆಯಾಗಿದೆ. ಅದರಲ್ಲಿ ಸುನೀಲ್ ನರೈನ್ ಆರಂಬಿಕ ಬ್ಯಾಟ್ಸ್ಮನ್ ಆಗಿ ಮೈದಾನಕ್ಕಿಳಿಯುವಂತಾಗಿದೆ.
ಸದ್ಯ KKR ತಂದ ಐಪಿಎಲ್ ಪಟ್ಟಿಯಲ್ಲಿ ಮೊದಲಿಗರಾಗಿ ಕಾಣಿಸಿಕೊಂಡಿದೆ. ಎದುರಿಸಿದ 12 ಪಂದ್ಯಗಳಲ್ಲಿ 9 ಪಂದ್ಯವನ್ನು ಗೆದ್ದಿದೆ. 3 ಪಂದ್ಯಗಳನ್ನು ಸೋತಿದೆ. ಫೈನಲ್ಗೆ ಪ್ರವೇಶಿಸುವ ತಂಡಗಳಲ್ಲಿ ಕೆಕೆಆರ್ ತಂಡ ಮೊದಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನನ್ನ ಹೃದಯದಲ್ಲಿ ನಿಮಗೆ ವಿಶೇಷ ಸ್ಥಾನವಿದೆ ಎಂದ ಅಭಿಮಾನಿ
ಪ್ಲೀಸ್ ತಂಡ ತೊರೆಯಬೇಡಿ ಎಂದು ಬೆಂಗಾಲಿ ಹಾಡಿನ ಮೂಲಕ ಮನವಿ
ಆಡಿರುವ 12 ಪಂದ್ಯದಲ್ಲಿ 9 ಗೆಲುವು, 3 ಸೋಲು.. ಕೆಕೆಆರ್ ಸದ್ಯ ನಂಬರ್ ಒನ್
ಕೆಕೆಆರ್ ತಂಡದ ಮೆಂಟರ್ ಗೌತಮ್ ಗಂಭೀರ್ಗೆ ಅಭಿಮಾನಿಯೊಬ್ಬ ತಂಡವನ್ನ ಮತ್ತೆಂದೂ ಬಿಟ್ಟು ಹೋಗಬೇಡಿ ಎಂದು ಭಾವುಕರಾಗಿ ಮನವಿ ಮಾಡಿದ್ದಾರೆ.
ಕಾರ್ಯಕ್ರವೊಂದರಲ್ಲಿ ಗಂಭೀರ್ ಎದುರು ಮಾತನಾಡಿರೋ ಫ್ಯಾನ್, ನಾನು ನಿಮ್ಮ ದೊಡ್ಡ ಅಭಿಮಾನಿ, ನನ್ನ ಹೃದಯದಲ್ಲಿ ನಿಮಗೆ ವಿಶೇಷ ಸ್ಥಾನವಿದೆ. ಪ್ಲೀಸ್ ತಂಡ ತೊರೆಯಬೇಡಿ ಬೆಂಗಾಲಿ ಹಾಡಿನ ಮೂಲಕ ಮನವಿ ಮಾಡಿದ್ದಾರೆ.
ಅಭಿಮಾನಿಯ ಮನವಿಯನ್ನು ಒಪ್ಪಿಕೊಂಡ ಗೌತಮ್ ಗಂಭೀರ್ ‘ನಾನು ಮತ್ತೆ ಎಂದೆಂದೂ ಕೆಕೆಆರ್ ತಂಡವನ್ನ ತೊರೆಯುವುದಿಲ್ಲ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಳೆಯಿಂದಾಗಿ ಭಾರೀ ಪ್ರವಾಹ, ಉಕ್ಕಿ ಹರಿಯುತ್ತಿರುವ ನದಿಗಳು.. 300ಕ್ಕೂ ಹೆಚ್ಚು ಜನರು ಸಾವು
ಕೆಕೆಆರ್ನ ಮುಖ್ಯ ತರಬೇತುದಾರರಾಗಿರುವ ಚಂದ್ರಕಾಂತ್ ಪಂಡಿತ್ ಅವರೊಂದಿಗೆ ಗೌತಮ್ ಗಂಭೀರ್ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಇವರ ಮಾರ್ಗದರ್ಶನ ತಂಡದ ಮೇಲೆ ಸಾಕಷ್ಟು ಪರಿಣಾಮ ಬೀರಿದೆ.
Aapni amader hriday e thaaken! 💜 pic.twitter.com/v8u801GOwN
— KolkataKnightRiders (@KKRiders) May 11, 2024
ಇದನ್ನೂ ಓದಿ: ತಡೆಗೋಡೆಗೆ ಗುದ್ದಿ ನದಿಗೆ ಬಿದ್ದ ಬಸ್.. 7 ಜನರು ಸಾವು, ಹಲವರಿಗೆ ಗಾಯ, ಚಾಲಕ ಅರೆಸ್ಟ್..ಅಷ್ಟಕ್ಕೂ ಆಗಿದ್ದೇನು?
ಗಂಭೀರ್ ತಂಡಕ್ಕೆ ಆಗಮನದ ಬಳಿಕ ಕೆಕೆಆರ್ನಲ್ಲಿ ಅನೇಕ ಬದಲಾವಣೆಯಾಗಿದೆ. ಅದರಲ್ಲಿ ಸುನೀಲ್ ನರೈನ್ ಆರಂಬಿಕ ಬ್ಯಾಟ್ಸ್ಮನ್ ಆಗಿ ಮೈದಾನಕ್ಕಿಳಿಯುವಂತಾಗಿದೆ.
ಸದ್ಯ KKR ತಂದ ಐಪಿಎಲ್ ಪಟ್ಟಿಯಲ್ಲಿ ಮೊದಲಿಗರಾಗಿ ಕಾಣಿಸಿಕೊಂಡಿದೆ. ಎದುರಿಸಿದ 12 ಪಂದ್ಯಗಳಲ್ಲಿ 9 ಪಂದ್ಯವನ್ನು ಗೆದ್ದಿದೆ. 3 ಪಂದ್ಯಗಳನ್ನು ಸೋತಿದೆ. ಫೈನಲ್ಗೆ ಪ್ರವೇಶಿಸುವ ತಂಡಗಳಲ್ಲಿ ಕೆಕೆಆರ್ ತಂಡ ಮೊದಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ