newsfirstkannada.com

ಪ್ರೇಯಸಿ ಜೊತೆ ಲಾಡ್ಜ್​ಗೆ ಬಂದು ಉಸಿರು ನಿಲ್ಲಿಸಿದ ವಿವಾಹಿತ.. ಸಾವಿನ ಹಿಂದೆ ಹಲವು ಅನುಮಾನ

Share :

Published July 6, 2024 at 10:01am

    ಕಳೆದ ಒಂದು ವರ್ಷದ ಹಿಂದೆ ಇಬ್ಬರ ನಡುವೆ ಪರಿಚಯ

    ಪರಿಚಯ ಪ್ರೀತಿಗೆ ತಿರುಗಿ ಆಗಾಗ ಭೇಟಿ ಆಗುತ್ತಿದ್ದರು

    ಜುಲೈ 4 ರಂದು ಮತ್ತೆ ಲಾಡ್ಜ್​​ಗೆ ಬಂದಿದ್ದ ಲವ್​ ಬರ್ಡ್ಸ್​

ಚಿತ್ರದುರ್ಗ: ಪ್ರೇಯಸಿಯೊಂದಿಗೆ ಲಾಡ್ಜ್​​ಗೆ ಹೋಗಿದ್ದ ವಿವಾಹಿತ ಸಂಶಯಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಗರದ ಸರ್ಕಾರಿ ಬಸ್ ನಿಲ್ದಾಣದ ಎದುರಿನ ಲಾಡ್ಜ್​​ನಲ್ಲಿ ನಡೆದಿದೆ.

ಹರಿಹರ ಮೂಲದ ಗೋಪಾಲ ಟಿ. ಸಾವನ್ನಪ್ಪಿದ ದುರ್ದೈವಿ. ಇವರು ವಿವಾಹಿತ ಮಹಿಳೆಯೊಬ್ಬರ ಜೊತೆ ಲಾಡ್ಜ್​​ಗೆ ಬಂದಿದ್ದ. ಮೃತ ಗೋಪಾಲ್​​ಗೆ ಕಳೆದ ಒಂದು ವರ್ಷದ ಹಿಂದೆ ಹಾವೇರಿ ಮೂಲದ ಮಹಿಳೆಯೊಬ್ಬರ ಪರಿಚಯ ಆಗಿತ್ತು. ಪರಿಚಯ ಪ್ರೀತಿಗೆ ತಿರುಗಿತ್ತು.

ಇದನ್ನೂ ಓದಿ:IND vs ZIM: ಗಿಲ್ ಜೊತೆ ಆರಂಭಿಕ ಬ್ಯಾಟರ್​​ ಆಗಿ ಬರೋದು ಐಪಿಎಲ್​ನ ಈ ಸ್ಟಾರ್​..!

ಕಳೆದ 6 ತಿಂಗಳಿನಿಂದ ಪರಸ್ಪರ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಅಂತೆಯೇ ಜುಲೈ 4ರಂದು ಮಧ್ಯಾಹ್ನ 3:11ಕ್ಕೆ ಲಾಡ್ಜ್​ಗೆ ಬಂದಿದ್ದರು. ಅದೇ ದಿನ ಸಂಜೆ ಲಾಡ್ಜ್​​ನಲ್ಲಿ ಗೋಪಾಲ ಕುಸಿದು ಬಿದ್ದು ಮೃತಪಟ್ಟಿದ್ದಾನೆ ಎಂದು ಪ್ರೇಯಸಿ ಹೇಳಿದ್ದಾಳೆ. ಎದೆ ನೋವಿನಿಂದ ಕುಸಿದು ಬಿದ್ದಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ.

ಸ್ಥಳಕ್ಕೆ ಕೋಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೋಪಾಲ ಕಳೆದ 5 ವರ್ಷದ ಹಿಂದೆ ದಾವಣಗೆರೆಯ ದುರ್ಗಮ್ಮ ಎಂಬವಳನ್ನ ಮದುವೆಯಾಗಿದ್ದ. ಇದೀಗ ಗೋಪಾಲನ್ನು ಕಳೆದುಕೊಂಡ ಕುಟುಂಬ ಕಣ್ಣೀರಲ್ಲಿ ಮುಳುಗಿದೆ.

ಇದನ್ನೂ ಓದಿ:ರಿಷಿ ಸುನಕ್ ಭಾಷಣದ ವೇಳೆ ಟ್ರೋಲ್ ಆದ ಪತ್ನಿ ಅಕ್ಷತಾ ಮೂರ್ತಿ.. ಕಾರಣ ಏನು ಗೊತ್ತಾ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರೇಯಸಿ ಜೊತೆ ಲಾಡ್ಜ್​ಗೆ ಬಂದು ಉಸಿರು ನಿಲ್ಲಿಸಿದ ವಿವಾಹಿತ.. ಸಾವಿನ ಹಿಂದೆ ಹಲವು ಅನುಮಾನ

https://newsfirstlive.com/wp-content/uploads/2024/07/CTR-LODGE.jpg

    ಕಳೆದ ಒಂದು ವರ್ಷದ ಹಿಂದೆ ಇಬ್ಬರ ನಡುವೆ ಪರಿಚಯ

    ಪರಿಚಯ ಪ್ರೀತಿಗೆ ತಿರುಗಿ ಆಗಾಗ ಭೇಟಿ ಆಗುತ್ತಿದ್ದರು

    ಜುಲೈ 4 ರಂದು ಮತ್ತೆ ಲಾಡ್ಜ್​​ಗೆ ಬಂದಿದ್ದ ಲವ್​ ಬರ್ಡ್ಸ್​

ಚಿತ್ರದುರ್ಗ: ಪ್ರೇಯಸಿಯೊಂದಿಗೆ ಲಾಡ್ಜ್​​ಗೆ ಹೋಗಿದ್ದ ವಿವಾಹಿತ ಸಂಶಯಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಗರದ ಸರ್ಕಾರಿ ಬಸ್ ನಿಲ್ದಾಣದ ಎದುರಿನ ಲಾಡ್ಜ್​​ನಲ್ಲಿ ನಡೆದಿದೆ.

ಹರಿಹರ ಮೂಲದ ಗೋಪಾಲ ಟಿ. ಸಾವನ್ನಪ್ಪಿದ ದುರ್ದೈವಿ. ಇವರು ವಿವಾಹಿತ ಮಹಿಳೆಯೊಬ್ಬರ ಜೊತೆ ಲಾಡ್ಜ್​​ಗೆ ಬಂದಿದ್ದ. ಮೃತ ಗೋಪಾಲ್​​ಗೆ ಕಳೆದ ಒಂದು ವರ್ಷದ ಹಿಂದೆ ಹಾವೇರಿ ಮೂಲದ ಮಹಿಳೆಯೊಬ್ಬರ ಪರಿಚಯ ಆಗಿತ್ತು. ಪರಿಚಯ ಪ್ರೀತಿಗೆ ತಿರುಗಿತ್ತು.

ಇದನ್ನೂ ಓದಿ:IND vs ZIM: ಗಿಲ್ ಜೊತೆ ಆರಂಭಿಕ ಬ್ಯಾಟರ್​​ ಆಗಿ ಬರೋದು ಐಪಿಎಲ್​ನ ಈ ಸ್ಟಾರ್​..!

ಕಳೆದ 6 ತಿಂಗಳಿನಿಂದ ಪರಸ್ಪರ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ಅಂತೆಯೇ ಜುಲೈ 4ರಂದು ಮಧ್ಯಾಹ್ನ 3:11ಕ್ಕೆ ಲಾಡ್ಜ್​ಗೆ ಬಂದಿದ್ದರು. ಅದೇ ದಿನ ಸಂಜೆ ಲಾಡ್ಜ್​​ನಲ್ಲಿ ಗೋಪಾಲ ಕುಸಿದು ಬಿದ್ದು ಮೃತಪಟ್ಟಿದ್ದಾನೆ ಎಂದು ಪ್ರೇಯಸಿ ಹೇಳಿದ್ದಾಳೆ. ಎದೆ ನೋವಿನಿಂದ ಕುಸಿದು ಬಿದ್ದಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ.

ಸ್ಥಳಕ್ಕೆ ಕೋಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೋಪಾಲ ಕಳೆದ 5 ವರ್ಷದ ಹಿಂದೆ ದಾವಣಗೆರೆಯ ದುರ್ಗಮ್ಮ ಎಂಬವಳನ್ನ ಮದುವೆಯಾಗಿದ್ದ. ಇದೀಗ ಗೋಪಾಲನ್ನು ಕಳೆದುಕೊಂಡ ಕುಟುಂಬ ಕಣ್ಣೀರಲ್ಲಿ ಮುಳುಗಿದೆ.

ಇದನ್ನೂ ಓದಿ:ರಿಷಿ ಸುನಕ್ ಭಾಷಣದ ವೇಳೆ ಟ್ರೋಲ್ ಆದ ಪತ್ನಿ ಅಕ್ಷತಾ ಮೂರ್ತಿ.. ಕಾರಣ ಏನು ಗೊತ್ತಾ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More