ಮಗಳನ್ನು ಕಂಡು ಕುಟುಂಬಸ್ಥರು ಮೊದಲು ಮಾಡಿದ್ದೇನು..?
ಹಾವಿನಂತೆ ಮಾಡುವಾಗ ಸಮಾಧಾನ ಮಾಡಿದ ಸ್ಥಳೀಯರು
3 ತಿಂಗಳಿಂದಲೂ ಅದೇ ಗುಹೆಯಲ್ಲಿ ಯುವತಿ ಹಾವಾಗಿದ್ದಳಾ?
ರಾಂಚಿ: 3 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಯುವತಿ ಗುಹೆಯೊಂದರಲ್ಲಿ ಪತ್ತೆಯಾಗಿ ಸರ್ಪದಂತೆ ವರ್ತನೆ ಮಾಡುತ್ತಿರುವುದು ನೋಡಿ ಕುಟುಂಬಸ್ಥರು, ಜನರು ಬೆಚ್ಚಿ ಬಿದ್ದಿದ್ದಾರೆ. ಈ ಘಟನೆಯು ಜಾರ್ಖಂಡ್ನ ಗರ್ವಾ ಜಿಲ್ಲೆಯ ಕರಿವಾಡಿ ಗ್ರಾಮದ ರಾಣಿದಿಹ್ ಗುಪ್ತಾ ಗುಹೆಯಲ್ಲಿ ನಡೆದಿದೆ.
ಇದನ್ನೂ ಓದಿ: ಫಾಲ್ಸ್ನಲ್ಲಿ ಮುಗ್ಗರಿಸಿ ಬಿದ್ದಿದ್ದ ದೀಪಿಕಾ ದಾಸ್.. ಇನ್ಸ್ಟಾ ವಿಡಿಯೋ ಕುರಿತು ಬ್ಯೂಟಿ ಹೇಳಿದ್ದೇನು?
ಯುವತಿಯೊಬ್ಬರು 3 ತಿಂಗಳ ಹಿಂದೆ ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರೆಲ್ಲ ಆಕೆಗೆ ಸಾಕಷ್ಟು ಹುಡುಕಾಟ ನಡೆಸಿದ್ದರು. ಆದರೆ ಎಲ್ಲಿಯು ಮಗಳು ಸಿಕ್ಕಿರಲಿಲ್ಲ. ಆದರೆ ಇದ್ದಕ್ಕಿದ್ದಾಗೆ ಯುವತಿ ಗ್ರಾಮದ ರಾಣಿದಿಹ್ ಗುಪ್ತಾ ಗುಹೆಯಲ್ಲಿ ಕಾಣಿಸಿಕೊಂಡಿದ್ದು ಸರ್ಪದಂತೆ ವರ್ತನೆ ಮಾಡುತ್ತಿದ್ದಾರೆ. ಜನರು ಆಕೆಯನ್ನು ಸಮಾಧಾನ ಪಡಿಸಲು ಮುಂದಾಗುತ್ತಿದ್ದಾರೆ. ಅದರಂತೆ ನೆಲದ ಮೇಲೆ ತೆವಳುತ್ತಿದ್ದಾಳೆ. ಜೊತೆಗೆ ಹಾವಿನ ಹಾಗೆ ನಾಲಿಗೆಯನ್ನ ಹೊರ ತೆಗೆದು ತೋರಿಸುತ್ತಿದ್ದಾಳೆ ಎಂದು ಹೇಳಲಾಗಿದೆ.
ಇದನ್ನೂ ಓದಿ: PHOTO: ಹನಿಮೂನ್ ಮೂಡ್ನಲ್ಲಿರೋ ಬಿಗ್ಬಾಸ್ ಬೆಡಗಿ; ಪತಿಯ ಜೊತೆ ದೀಪಿಕಾ ದಾಸ್ ಹೋಗಿದ್ದೆಲ್ಲಿಗೆ?
View this post on Instagram
ಇನ್ನು ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಆಕೆಯ ಕುಟುಂಬಸ್ಥರು ಒಂದು ಕ್ಷಣ ಮಗಳನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ನಂತರ ಮಗಳಿಗೆ ವಿಶೇಷ ಪೂಜೆಯನ್ನು ಮಾಡಿ ಹುಹೆಯಿಂದ ಹೊರಗಡೆ ತಂದು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಈ ಘಟನೆಯು ಇಂಟರ್ನೆಟ್ನಲ್ಲಿ ಸಾಕಷ್ಟು ಗಮನ ಸೆಳೆದಿದ್ದು ನೆಟ್ಟಿಗರು ವಿವಿಧ ಕಮೆಂಟ್ಸ್ ಮಾಡ್ತಿದ್ದಾರೆ. ಶ್ರಾವಣ ಮಾಸದಲ್ಲಿ ಇದೆಲ್ಲ ಕಾಮನ್. ಇದು ಶಿವನ ಭಕ್ತರಿಗೆ ಮಂಗಳಕರ ಸಮಯವಾಗಿರುತ್ತದೆ ಎಂದು ಕಮೆಂಟ್ಸ್ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮಗಳನ್ನು ಕಂಡು ಕುಟುಂಬಸ್ಥರು ಮೊದಲು ಮಾಡಿದ್ದೇನು..?
ಹಾವಿನಂತೆ ಮಾಡುವಾಗ ಸಮಾಧಾನ ಮಾಡಿದ ಸ್ಥಳೀಯರು
3 ತಿಂಗಳಿಂದಲೂ ಅದೇ ಗುಹೆಯಲ್ಲಿ ಯುವತಿ ಹಾವಾಗಿದ್ದಳಾ?
ರಾಂಚಿ: 3 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಯುವತಿ ಗುಹೆಯೊಂದರಲ್ಲಿ ಪತ್ತೆಯಾಗಿ ಸರ್ಪದಂತೆ ವರ್ತನೆ ಮಾಡುತ್ತಿರುವುದು ನೋಡಿ ಕುಟುಂಬಸ್ಥರು, ಜನರು ಬೆಚ್ಚಿ ಬಿದ್ದಿದ್ದಾರೆ. ಈ ಘಟನೆಯು ಜಾರ್ಖಂಡ್ನ ಗರ್ವಾ ಜಿಲ್ಲೆಯ ಕರಿವಾಡಿ ಗ್ರಾಮದ ರಾಣಿದಿಹ್ ಗುಪ್ತಾ ಗುಹೆಯಲ್ಲಿ ನಡೆದಿದೆ.
ಇದನ್ನೂ ಓದಿ: ಫಾಲ್ಸ್ನಲ್ಲಿ ಮುಗ್ಗರಿಸಿ ಬಿದ್ದಿದ್ದ ದೀಪಿಕಾ ದಾಸ್.. ಇನ್ಸ್ಟಾ ವಿಡಿಯೋ ಕುರಿತು ಬ್ಯೂಟಿ ಹೇಳಿದ್ದೇನು?
ಯುವತಿಯೊಬ್ಬರು 3 ತಿಂಗಳ ಹಿಂದೆ ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರೆಲ್ಲ ಆಕೆಗೆ ಸಾಕಷ್ಟು ಹುಡುಕಾಟ ನಡೆಸಿದ್ದರು. ಆದರೆ ಎಲ್ಲಿಯು ಮಗಳು ಸಿಕ್ಕಿರಲಿಲ್ಲ. ಆದರೆ ಇದ್ದಕ್ಕಿದ್ದಾಗೆ ಯುವತಿ ಗ್ರಾಮದ ರಾಣಿದಿಹ್ ಗುಪ್ತಾ ಗುಹೆಯಲ್ಲಿ ಕಾಣಿಸಿಕೊಂಡಿದ್ದು ಸರ್ಪದಂತೆ ವರ್ತನೆ ಮಾಡುತ್ತಿದ್ದಾರೆ. ಜನರು ಆಕೆಯನ್ನು ಸಮಾಧಾನ ಪಡಿಸಲು ಮುಂದಾಗುತ್ತಿದ್ದಾರೆ. ಅದರಂತೆ ನೆಲದ ಮೇಲೆ ತೆವಳುತ್ತಿದ್ದಾಳೆ. ಜೊತೆಗೆ ಹಾವಿನ ಹಾಗೆ ನಾಲಿಗೆಯನ್ನ ಹೊರ ತೆಗೆದು ತೋರಿಸುತ್ತಿದ್ದಾಳೆ ಎಂದು ಹೇಳಲಾಗಿದೆ.
ಇದನ್ನೂ ಓದಿ: PHOTO: ಹನಿಮೂನ್ ಮೂಡ್ನಲ್ಲಿರೋ ಬಿಗ್ಬಾಸ್ ಬೆಡಗಿ; ಪತಿಯ ಜೊತೆ ದೀಪಿಕಾ ದಾಸ್ ಹೋಗಿದ್ದೆಲ್ಲಿಗೆ?
View this post on Instagram
ಇನ್ನು ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಆಕೆಯ ಕುಟುಂಬಸ್ಥರು ಒಂದು ಕ್ಷಣ ಮಗಳನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ನಂತರ ಮಗಳಿಗೆ ವಿಶೇಷ ಪೂಜೆಯನ್ನು ಮಾಡಿ ಹುಹೆಯಿಂದ ಹೊರಗಡೆ ತಂದು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಈ ಘಟನೆಯು ಇಂಟರ್ನೆಟ್ನಲ್ಲಿ ಸಾಕಷ್ಟು ಗಮನ ಸೆಳೆದಿದ್ದು ನೆಟ್ಟಿಗರು ವಿವಿಧ ಕಮೆಂಟ್ಸ್ ಮಾಡ್ತಿದ್ದಾರೆ. ಶ್ರಾವಣ ಮಾಸದಲ್ಲಿ ಇದೆಲ್ಲ ಕಾಮನ್. ಇದು ಶಿವನ ಭಕ್ತರಿಗೆ ಮಂಗಳಕರ ಸಮಯವಾಗಿರುತ್ತದೆ ಎಂದು ಕಮೆಂಟ್ಸ್ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ