ಪವಿತ್ರಾ ಗೌಡ ಜೊತೆಗಿನ ಪ್ರೀತಿಯ ಬಗ್ಗೆ ಬಿಚ್ಚಿಟ್ಟ ಮಾಜಿ ಪತಿ
ಪವಿತ್ರಾ ಜೊತೆಗೆ ಕೊನೆಯ ಬಾರಿಗೆ ಸಂಜಯ್ ಮಾತನಾಡಿದ್ದೆಲ್ಲಿ?
ಮಗಳ ಬಗ್ಗೆ ಸಂಜಯ್ ಏನಂದ್ರು? ಕೊಲೆ ಕೇಸ್ ಬಗ್ಗೆ ಏನಂದ್ರು?
ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರವಾಗಿ ನಟಿ ಪವಿತ್ರಾ ಗೌಡ ಅರೆಸ್ಟ್ ಆಗಿದ್ದಾರೆ. ಈ ಕುರಿತಾಗಿ ಪವಿತ್ರಾ ಗೌಡ ಮಾಜಿ ಪತಿ ಸಂಜಯ್ ಸಿಂಗ್ ನ್ಯೂಸ್ ಫಸ್ಟ್ ಕನ್ನಡದ ಜೊತೆಗೆ ಮಾತನಾಡಿದ್ದಾರೆ. ಪವಿತ್ರಾ ಪರಿಚಯ ಹೇಗಾಯ್ತು? ಮದುವೆ, ಡಿವೋರ್ಸ್ ಎಲ್ಲದರ ಬಗ್ಗೆ ಮಾತನಾಡಿದ್ದಾರೆ.
ಪವಿತ್ರಾ ಅವರದ್ದು ಏನು ತಪ್ಪಿಲ್ಲ
ಪವಿತ್ರಾ ಅರೆಸ್ಟ್ ಆಗಿರುವ ಕುರಿತಂತೆ ಮಾತನಾಡಿದ ಸಂಜಯ್ ಸಿಂಗ್, ‘ಇದರಲ್ಲಿ ನನ್ನ ಪ್ರಕಾರ, ವಿಶ್ವಾಸದ ಪ್ರಕಾರ ಪವಿತ್ರಾ ಅವರದ್ದು ಏನು ತಪ್ಪಿಲ್ಲ ಅನ್ಸುತ್ತೆ. ತುಂಬಾ ನಂಬಿಕಸ್ತಾ, ಸಭ್ಯ ಮಹಿಳೆ. ಅವ್ರು ಇಂತಹ ಚಿಲ್ಲರೆ ಕೆಳ್ಸಾ ಮಾಡಲ್ಲ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿಜಯಲಕ್ಷ್ಮಿ ಹಾಗೂ ಅವ್ರ ಮಗನಿಗೆ ಭಗವಂತ ಶಕ್ತಿ ನೀಡಲಿ.. ನಟ ದರ್ಶನ್ ವಿರುದ್ಧ ಇಂದ್ರಜಿತ್ ಲಂಕೇಶ್ ಆಕ್ರೋಶ
ಇಬ್ಬರು ಬೇರೇ ಬೇರೆಯಾಗಿ ಎಷ್ಟು ವರ್ಷ ಆಯ್ತು?
ಸುಮಾರು 10, 11 ವರ್ಷದಿಂದ ನಾವು ದೂರ ಆಗಿದ್ದೇವೆ. ನನ್ನದು ಲವ್ ಮತ್ತು ಅರೇಂಜ್ ಮ್ಯಾರೇಜ್ ಎಂದು ಹೇಳಿದ್ದಾರೆ.
ಪ್ರೀತಿ ಹೇಗೆ ಆಯ್ತು?
ನಾನು ಬೆಂಗಳೂರಿಗೆ ಬಂದಿದ್ದೆ ಐಟಿ ಇಂಡಸ್ಟ್ರೀಗೆ. ಒಂದೇ ಲೊಕಾಲಿಟಿಯಲ್ಲಿ ಇದ್ದ ಕಾರಣ ಇಬ್ಬರಿಗ್ರೂ ಇಷ್ಟವಾಯ್ತು. ಪೋಷಕರನ್ನು ಒಪ್ಪಿಸಿ ಮದುವೆ ಮಾಡಿಕೊಂಡ್ವಿ ಎಂದು ಮಾಜಿ ಪತಿ ಸಂಜಯ್ ಹೇಳಿದ್ದಾರೆ.
ಇದನ್ನೂ ಓದಿ: ಕಿಡ್ನಾಪ್ಗೂ ಮುನ್ನ ದರ್ಶನ್ ಆ್ಯಕ್ಸಿಡೆಂಟ್ ಮಾಡಿಸಿದ್ರಾ? ರೇಣುಕಾಸ್ವಾಮಿ ಸ್ಕೂಟರ್ ಡ್ಯಾಮೇಜ್!
ಕೊನೆಯ ಬಾರಿಗೆ ಮಾತನಾಡಿದೆ
ನಾನು ಪವಿತ್ರಾ ಅವರನ್ನು ನೋಡಿದ್ದು ಮಾತನಾಡಿದ್ದು ಕೋರ್ಟ್ನಲ್ಲಿ. ಕೋರ್ಟ್ನಲ್ಲಿ ಸಹಿ ಮಾಡ್ತೇವೆ ಅಲ್ವಾ ಅಲ್ಲೇ ಮಾತನಾಡಿದ್ದು ಎಂದಿದ್ದಾರೆ
ಇಂಥಾ ಕೆಲ್ಸ ಮಾಡಲ್ಲ
ನನಗನಿಸಿದ ಪ್ರಕಾರ ಪವಿತ್ರಾ ಗೌಡ ಅವರು ಇಂತಹ ಕೆಲಸ ಮಾಡಲಿಕ್ಕಿಲ್ಲ. ಯಾಕಂದ್ರೆ ಅವರಿಗೆ ಟೈಂ ಎಲ್ಲಿದೆ ಸರ್. ಅವಳಿಗೆ ಬೆಳಿಯಬೇಕು. ಕೆರಿಯರ್ ಬೆಳೆಸಬೇಕು. ದೊಡ್ಡ ಬ್ಯುಸಿನೆಸ್ ಮ್ಯಾನ್ ಆಗಬೇಕು ಅವಳಿಗೆ. ಅದಕೋಸ್ಕರ ಅವಳು ಎಷ್ಟು ಕಷ್ಟಪಟ್ಟಿದ್ದಾಳೆ. ನಾನು ಕೂಡ ಆಕೆ ಚೆನ್ನಾಗಿರಬೇಕು ಎಂದು ದೂರವಾದೆವು. ಸಕ್ಸಸ್ ಕಾಣಬೇಕು. ಒಂದು ಸಾಧನೆ ಮಾಡಬೇಕು.ವಿಭಿನ್ನವಾಗಿ ಯೋಚಿಸಿದ್ದಾಳೆ. ಬೇರೆಯವರ ಹಾಗೆ ಯೋಚಿಸಿಲ್ಲ.
ಇದನ್ನೂ ಓದಿ: ಕೊಲೆ ಬಳಿಕ ರೇಣುಕಾಸ್ವಾಮಿ ಶರ್ಟ್ ಬದಲಾಯಿಸಿದ ಹಂತಕರು.. ಇವ್ರು ಮಾಡಿರೋ ಪ್ಲಾನ್ ಒಂದೆರಡಲ್ಲ!
ಮಗಳ ಬಗ್ಗೆ ಏನಂದ್ರು?
ನಾನು ಹೇಳೋದು ಏನಂದ್ರೆ ಇದು ಕೆಟ್ಟ ಘಳಿಗೆ. ಆ ಸಂದರ್ಭದಲ್ಲಿ ಏನೋ ಆಗಿದೆ. ಇನ್ನು ಮಗಳ ಜೊತೆಗೆ ಒಂದು ಸಾರಿ ಭೇಟಿಯಾದೆ. ಎರಡು ಬಾರಿ ಕಾಲ್ ಮಾಡಿ ಮಾತನಾಡಿದ್ದೇನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಪವಿತ್ರಾ ಗೌಡ ಜೊತೆಗಿನ ಪ್ರೀತಿಯ ಬಗ್ಗೆ ಬಿಚ್ಚಿಟ್ಟ ಮಾಜಿ ಪತಿ
ಪವಿತ್ರಾ ಜೊತೆಗೆ ಕೊನೆಯ ಬಾರಿಗೆ ಸಂಜಯ್ ಮಾತನಾಡಿದ್ದೆಲ್ಲಿ?
ಮಗಳ ಬಗ್ಗೆ ಸಂಜಯ್ ಏನಂದ್ರು? ಕೊಲೆ ಕೇಸ್ ಬಗ್ಗೆ ಏನಂದ್ರು?
ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರವಾಗಿ ನಟಿ ಪವಿತ್ರಾ ಗೌಡ ಅರೆಸ್ಟ್ ಆಗಿದ್ದಾರೆ. ಈ ಕುರಿತಾಗಿ ಪವಿತ್ರಾ ಗೌಡ ಮಾಜಿ ಪತಿ ಸಂಜಯ್ ಸಿಂಗ್ ನ್ಯೂಸ್ ಫಸ್ಟ್ ಕನ್ನಡದ ಜೊತೆಗೆ ಮಾತನಾಡಿದ್ದಾರೆ. ಪವಿತ್ರಾ ಪರಿಚಯ ಹೇಗಾಯ್ತು? ಮದುವೆ, ಡಿವೋರ್ಸ್ ಎಲ್ಲದರ ಬಗ್ಗೆ ಮಾತನಾಡಿದ್ದಾರೆ.
ಪವಿತ್ರಾ ಅವರದ್ದು ಏನು ತಪ್ಪಿಲ್ಲ
ಪವಿತ್ರಾ ಅರೆಸ್ಟ್ ಆಗಿರುವ ಕುರಿತಂತೆ ಮಾತನಾಡಿದ ಸಂಜಯ್ ಸಿಂಗ್, ‘ಇದರಲ್ಲಿ ನನ್ನ ಪ್ರಕಾರ, ವಿಶ್ವಾಸದ ಪ್ರಕಾರ ಪವಿತ್ರಾ ಅವರದ್ದು ಏನು ತಪ್ಪಿಲ್ಲ ಅನ್ಸುತ್ತೆ. ತುಂಬಾ ನಂಬಿಕಸ್ತಾ, ಸಭ್ಯ ಮಹಿಳೆ. ಅವ್ರು ಇಂತಹ ಚಿಲ್ಲರೆ ಕೆಳ್ಸಾ ಮಾಡಲ್ಲ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿಜಯಲಕ್ಷ್ಮಿ ಹಾಗೂ ಅವ್ರ ಮಗನಿಗೆ ಭಗವಂತ ಶಕ್ತಿ ನೀಡಲಿ.. ನಟ ದರ್ಶನ್ ವಿರುದ್ಧ ಇಂದ್ರಜಿತ್ ಲಂಕೇಶ್ ಆಕ್ರೋಶ
ಇಬ್ಬರು ಬೇರೇ ಬೇರೆಯಾಗಿ ಎಷ್ಟು ವರ್ಷ ಆಯ್ತು?
ಸುಮಾರು 10, 11 ವರ್ಷದಿಂದ ನಾವು ದೂರ ಆಗಿದ್ದೇವೆ. ನನ್ನದು ಲವ್ ಮತ್ತು ಅರೇಂಜ್ ಮ್ಯಾರೇಜ್ ಎಂದು ಹೇಳಿದ್ದಾರೆ.
ಪ್ರೀತಿ ಹೇಗೆ ಆಯ್ತು?
ನಾನು ಬೆಂಗಳೂರಿಗೆ ಬಂದಿದ್ದೆ ಐಟಿ ಇಂಡಸ್ಟ್ರೀಗೆ. ಒಂದೇ ಲೊಕಾಲಿಟಿಯಲ್ಲಿ ಇದ್ದ ಕಾರಣ ಇಬ್ಬರಿಗ್ರೂ ಇಷ್ಟವಾಯ್ತು. ಪೋಷಕರನ್ನು ಒಪ್ಪಿಸಿ ಮದುವೆ ಮಾಡಿಕೊಂಡ್ವಿ ಎಂದು ಮಾಜಿ ಪತಿ ಸಂಜಯ್ ಹೇಳಿದ್ದಾರೆ.
ಇದನ್ನೂ ಓದಿ: ಕಿಡ್ನಾಪ್ಗೂ ಮುನ್ನ ದರ್ಶನ್ ಆ್ಯಕ್ಸಿಡೆಂಟ್ ಮಾಡಿಸಿದ್ರಾ? ರೇಣುಕಾಸ್ವಾಮಿ ಸ್ಕೂಟರ್ ಡ್ಯಾಮೇಜ್!
ಕೊನೆಯ ಬಾರಿಗೆ ಮಾತನಾಡಿದೆ
ನಾನು ಪವಿತ್ರಾ ಅವರನ್ನು ನೋಡಿದ್ದು ಮಾತನಾಡಿದ್ದು ಕೋರ್ಟ್ನಲ್ಲಿ. ಕೋರ್ಟ್ನಲ್ಲಿ ಸಹಿ ಮಾಡ್ತೇವೆ ಅಲ್ವಾ ಅಲ್ಲೇ ಮಾತನಾಡಿದ್ದು ಎಂದಿದ್ದಾರೆ
ಇಂಥಾ ಕೆಲ್ಸ ಮಾಡಲ್ಲ
ನನಗನಿಸಿದ ಪ್ರಕಾರ ಪವಿತ್ರಾ ಗೌಡ ಅವರು ಇಂತಹ ಕೆಲಸ ಮಾಡಲಿಕ್ಕಿಲ್ಲ. ಯಾಕಂದ್ರೆ ಅವರಿಗೆ ಟೈಂ ಎಲ್ಲಿದೆ ಸರ್. ಅವಳಿಗೆ ಬೆಳಿಯಬೇಕು. ಕೆರಿಯರ್ ಬೆಳೆಸಬೇಕು. ದೊಡ್ಡ ಬ್ಯುಸಿನೆಸ್ ಮ್ಯಾನ್ ಆಗಬೇಕು ಅವಳಿಗೆ. ಅದಕೋಸ್ಕರ ಅವಳು ಎಷ್ಟು ಕಷ್ಟಪಟ್ಟಿದ್ದಾಳೆ. ನಾನು ಕೂಡ ಆಕೆ ಚೆನ್ನಾಗಿರಬೇಕು ಎಂದು ದೂರವಾದೆವು. ಸಕ್ಸಸ್ ಕಾಣಬೇಕು. ಒಂದು ಸಾಧನೆ ಮಾಡಬೇಕು.ವಿಭಿನ್ನವಾಗಿ ಯೋಚಿಸಿದ್ದಾಳೆ. ಬೇರೆಯವರ ಹಾಗೆ ಯೋಚಿಸಿಲ್ಲ.
ಇದನ್ನೂ ಓದಿ: ಕೊಲೆ ಬಳಿಕ ರೇಣುಕಾಸ್ವಾಮಿ ಶರ್ಟ್ ಬದಲಾಯಿಸಿದ ಹಂತಕರು.. ಇವ್ರು ಮಾಡಿರೋ ಪ್ಲಾನ್ ಒಂದೆರಡಲ್ಲ!
ಮಗಳ ಬಗ್ಗೆ ಏನಂದ್ರು?
ನಾನು ಹೇಳೋದು ಏನಂದ್ರೆ ಇದು ಕೆಟ್ಟ ಘಳಿಗೆ. ಆ ಸಂದರ್ಭದಲ್ಲಿ ಏನೋ ಆಗಿದೆ. ಇನ್ನು ಮಗಳ ಜೊತೆಗೆ ಒಂದು ಸಾರಿ ಭೇಟಿಯಾದೆ. ಎರಡು ಬಾರಿ ಕಾಲ್ ಮಾಡಿ ಮಾತನಾಡಿದ್ದೇನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ