ದಕ್ಷಿಣ ಒಳನಾಡಿನಲ್ಲಿ ವಾಡಿಕೆಯ ಪೂರ್ವ ಮುಂಗಾರು
ಬಿಸಿಲ ಬೇಗೆಗೆ ಮಳೆರಾಯ ಬ್ರೇಕ್ ಕೊಟ್ಟು, ತಂಪೆರೆದಿದ್ದಾನೆ
ಬೆಂಗಳೂರಲ್ಲಿ 17.9 ಮಿಲಿ ಮೀಟರ್ ಮಳೆ ದಾಖಲಾಗಿದೆ
ರಾಜ್ಯದಲ್ಲಿ ನಿರೀಕ್ಷೆಯಂತೆ ಪೂರ್ವ ಮುಂಗಾರು ಆರಂಭವಾಗಿದ್ದು, ಇಂದಿನಿಂದ ಒಂದು ವಾರ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ದಕ್ಷಿಣ ಒಳನಾಡಿನಲ್ಲಿ ವಾಡಿಕೆಯ ಪೂರ್ವ ಮುಂಗಾರು ಶುರುವಾಗಿದೆ. ಬಿಸಿಲ ಬೇಗೆಗೆ ಮಳೆರಾಯ ಬ್ರೇಕ್ ಕೊಟ್ಟಿದ್ದು, ಮೇ 11 ರಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಮಳೆ ಸಾಧ್ಯತೆ. ಬೆಂಗಳೂರಿನಲ್ಲಿ ಇಂದೂ ಸಹ ಸಾಧಾರಣ ಮಳೆ ಆಗುವ ನಿರೀಕ್ಷೆ ಇದೆ. ಗಾಳಿ, ಗುಡುಗು ಸಹಿತ ಮಳೆ ಬೀಳಲಿದೆ ಎಂದು ಎಚ್ಚರಿಕೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ:KL ರಾಹುಲ್ಗೆ ಭಾರೀ ಅವಮಾನ; ಸಂಜೀವ್ ಗೋಯೆಂಕಾ ಕೋಪಕ್ಕೆ ಕಾರಣ ಇಲ್ಲಿದೆ..!
ನಿನ್ನೆಯ ದಿನ ಬೆಂಗಳೂರಲ್ಲಿ 17.9 ಮಿಲಿಮೀಟರ್ ಮಳೆ ದಾಖಲಾಗಿದೆ. ಕಲಬುರಗಿಯಲ್ಲಿ 14.0 ಮಿಲಿ ಮೀಟರ್ ಮಳೆಯಾಗಿದೆ. ಇವತ್ತು ಮಂಡ್ಯ, ಮೈಸೂರು, ಬೆಂಗಳೂರು, ರಾಮನಗರ, ತುಮಕೂರು, ಹಾಸನ, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ, ಉಡುಪಿ ಘಾಟ್ಗಳಲ್ಲಿ ಹಾಗೂ ಚಿಕ್ಕಮಗಳೂರಲ್ಲಿ ಮಳೆಯಾಗಲಿದೆ ಎಂದು ತಿಳಿಸಿದೆ.
THURSDAY FORECAST FOR KARNATAKA🌧️
Widespread light to moderate rains expected across Mandya-Mysuru-Bengaluru-Ramanagara-Tumkuru-Hassan-Chamarajanagara-Kodagu-DK_Udupi Ghats and Chikkamagaluru.
Possibility for heavy rains in few places in this zone.Isolated light to… pic.twitter.com/4tAMXAOoM5
— Namma Karnataka Weather (@namma_vjy) May 9, 2024
ನಿನ್ನೆಯ ದಿನ ಎಲ್ಲೆಲ್ಲಿ ಎಷ್ಟು ಮಳೆ ಆಗಿದೆ ಅನ್ನೋದ್ರ ವಿವರ ಇಲ್ಲಿದೆ.
District max #KarnatakaRains stats via @KarnatakaSNDMC
Mysuru: 70mm
Kalaburagi: 69.5mm
Bengaluru U: 66mm
Bidar: 58.5mm
B'luru R: 50mm
Chamarajanagara: 48.5mm
Mandya: 47.5mm
Yadagiri: 45.5mm
Kodagu: 41.5mm
Ballari: 41mm
Chikkamagaluru: 39mm
Hassan: 35mm
Vijayapura: 34mm… pic.twitter.com/bf9omZgYFw— Karnataka Weather (@Bnglrweatherman) May 8, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ದಕ್ಷಿಣ ಒಳನಾಡಿನಲ್ಲಿ ವಾಡಿಕೆಯ ಪೂರ್ವ ಮುಂಗಾರು
ಬಿಸಿಲ ಬೇಗೆಗೆ ಮಳೆರಾಯ ಬ್ರೇಕ್ ಕೊಟ್ಟು, ತಂಪೆರೆದಿದ್ದಾನೆ
ಬೆಂಗಳೂರಲ್ಲಿ 17.9 ಮಿಲಿ ಮೀಟರ್ ಮಳೆ ದಾಖಲಾಗಿದೆ
ರಾಜ್ಯದಲ್ಲಿ ನಿರೀಕ್ಷೆಯಂತೆ ಪೂರ್ವ ಮುಂಗಾರು ಆರಂಭವಾಗಿದ್ದು, ಇಂದಿನಿಂದ ಒಂದು ವಾರ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ದಕ್ಷಿಣ ಒಳನಾಡಿನಲ್ಲಿ ವಾಡಿಕೆಯ ಪೂರ್ವ ಮುಂಗಾರು ಶುರುವಾಗಿದೆ. ಬಿಸಿಲ ಬೇಗೆಗೆ ಮಳೆರಾಯ ಬ್ರೇಕ್ ಕೊಟ್ಟಿದ್ದು, ಮೇ 11 ರಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಮಳೆ ಸಾಧ್ಯತೆ. ಬೆಂಗಳೂರಿನಲ್ಲಿ ಇಂದೂ ಸಹ ಸಾಧಾರಣ ಮಳೆ ಆಗುವ ನಿರೀಕ್ಷೆ ಇದೆ. ಗಾಳಿ, ಗುಡುಗು ಸಹಿತ ಮಳೆ ಬೀಳಲಿದೆ ಎಂದು ಎಚ್ಚರಿಕೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ:KL ರಾಹುಲ್ಗೆ ಭಾರೀ ಅವಮಾನ; ಸಂಜೀವ್ ಗೋಯೆಂಕಾ ಕೋಪಕ್ಕೆ ಕಾರಣ ಇಲ್ಲಿದೆ..!
ನಿನ್ನೆಯ ದಿನ ಬೆಂಗಳೂರಲ್ಲಿ 17.9 ಮಿಲಿಮೀಟರ್ ಮಳೆ ದಾಖಲಾಗಿದೆ. ಕಲಬುರಗಿಯಲ್ಲಿ 14.0 ಮಿಲಿ ಮೀಟರ್ ಮಳೆಯಾಗಿದೆ. ಇವತ್ತು ಮಂಡ್ಯ, ಮೈಸೂರು, ಬೆಂಗಳೂರು, ರಾಮನಗರ, ತುಮಕೂರು, ಹಾಸನ, ಚಾಮರಾಜನಗರ, ಕೊಡಗು, ದಕ್ಷಿಣ ಕನ್ನಡ, ಉಡುಪಿ ಘಾಟ್ಗಳಲ್ಲಿ ಹಾಗೂ ಚಿಕ್ಕಮಗಳೂರಲ್ಲಿ ಮಳೆಯಾಗಲಿದೆ ಎಂದು ತಿಳಿಸಿದೆ.
THURSDAY FORECAST FOR KARNATAKA🌧️
Widespread light to moderate rains expected across Mandya-Mysuru-Bengaluru-Ramanagara-Tumkuru-Hassan-Chamarajanagara-Kodagu-DK_Udupi Ghats and Chikkamagaluru.
Possibility for heavy rains in few places in this zone.Isolated light to… pic.twitter.com/4tAMXAOoM5
— Namma Karnataka Weather (@namma_vjy) May 9, 2024
ನಿನ್ನೆಯ ದಿನ ಎಲ್ಲೆಲ್ಲಿ ಎಷ್ಟು ಮಳೆ ಆಗಿದೆ ಅನ್ನೋದ್ರ ವಿವರ ಇಲ್ಲಿದೆ.
District max #KarnatakaRains stats via @KarnatakaSNDMC
Mysuru: 70mm
Kalaburagi: 69.5mm
Bengaluru U: 66mm
Bidar: 58.5mm
B'luru R: 50mm
Chamarajanagara: 48.5mm
Mandya: 47.5mm
Yadagiri: 45.5mm
Kodagu: 41.5mm
Ballari: 41mm
Chikkamagaluru: 39mm
Hassan: 35mm
Vijayapura: 34mm… pic.twitter.com/bf9omZgYFw— Karnataka Weather (@Bnglrweatherman) May 8, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ