ನಿಂತಿದ್ದ ಮರಳು ತುಂಬಿದ್ದ ಲಾರಿಗೆ ಬೊಲೆರೊ ಡಿಕ್ಕಿ
ಪೊಲೀಸ್ ಪೇದೆ ಸೇರಿ ಅಪಘಾತದಲ್ಲಿ 8 ಮಂದಿ ಸಾವು
ನುಜ್ಜುಗುಜ್ಜಾದ ಕಾರಿನಿಂದ ಮೃತದೇಹ ಹೊರತೆಗೆಯಲು ಹರಸಾಹಸ
ರಸ್ತೆ ಬದಿ ನಿಂತಿದ್ದ ಮರಳು ತುಂಬಿದ್ದ ಲಾರಿಗೆ ಕಾರೊಂದು ಡಿಕ್ಕಿ ಹೊಡೆದ ಘಟನೆ ಇಂದೋರ್-ಅಹಮದಾಬಾದ್ನಲ್ಲಿ ನಡೆದಿದೆ. ಅಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಭೀಕರ ರಸ್ತೆ ಅಪಘಾತಕ್ಕೆ ಸುಮಾರು 8 ಜನರು ಸಾವನ್ನಪ್ಪಿದ್ದಾರೆ.
ಬುಧವಾರ ರಾತ್ರಿ 10:30ಕ್ಕೆ ಸುಮಾರಿಗೆ ಘಟಬಿಲ್ಲೌಡ್ ಬಳಿ ಅಫಘಾತ ಸಂಭವಿಸಿದೆ. ರಸ್ತೆ ಬದಿ ನಿಂತಿದ್ದ ಮರಳು ತುಂಬಿದ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿ ಇದ್ದವರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: 90ರ ದಶಕದ ಫೋನನ್ನು ಮರು ಪರಿಚಯಿಸಿದ ನೋಕಿಯಾ.. 2 ದಿನಕ್ಕೆ ‘Sorry, Out Of Stock’ ಎಂದ ಕಂಪನಿ!
ಕಾರಿನಲ್ಲಿದ್ದವರು ಬಾಗ್ ತಾಂಡಾದಿಂದ ಗುನಾಗೆ ಹೋಗುತ್ತಿದ್ದರು. ಈ ವೇಲ ಅಪಘಾತ ನಡೆದಿದೆ. ಕಾರು ಡಿಕ್ಕಿ ಹೊಡೆದಂತೆ ಲಾರಿ ಚಾಲಕ ಪರಾರಿಯಾಗಿದ್ದಾನೆ. ಕಾರಿನಲ್ಲಿ ಚಾಲಕನ ಕಾರ್ಡ್ ಸಿಕ್ಕಿದ್ದು, ಇದರ ಮೂಲಕ ಕಾರಿನಲ್ಲಿದ್ದವರು ಯಾರು ಎಂದು ಪೊಲೀಸರು ಪತ್ತೆಹಚ್ಚುತ್ತಿದ್ದಾರೆ.
ಇದನ್ನೂ ಓದಿ: ಸೇದಲು ಬೀಡಿ ಕೇಳಿದ್ದಕ್ಕೆ ಕೊಟ್ಟಿಲ್ಲ.. ಕೋಪದಲ್ಲಿ ಥಳಿಸಿ ಕೊಂದೇ ಬಿಟ್ಟ
ಕಾರಿನಲ್ಲಿ ಒಟ್ಟು 9 ಜನರಿದ್ದರು ಅದರಲ್ಲೊಬ್ಬರು ಪೊಲೀಸ್ ಪೇದೆಯೂ ಸಾವನ್ನಪ್ಪಿದ್ದಾರೆ. ಅಪಘಾತದ ಸ್ಥಳದಲ್ಲಿದ್ದ ಯೋಧರು ಮೃತದೇಹವನ್ನು ಇಂದೋರ್ಗೆ ರವಾನಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಂತಿದ್ದ ಮರಳು ತುಂಬಿದ್ದ ಲಾರಿಗೆ ಬೊಲೆರೊ ಡಿಕ್ಕಿ
ಪೊಲೀಸ್ ಪೇದೆ ಸೇರಿ ಅಪಘಾತದಲ್ಲಿ 8 ಮಂದಿ ಸಾವು
ನುಜ್ಜುಗುಜ್ಜಾದ ಕಾರಿನಿಂದ ಮೃತದೇಹ ಹೊರತೆಗೆಯಲು ಹರಸಾಹಸ
ರಸ್ತೆ ಬದಿ ನಿಂತಿದ್ದ ಮರಳು ತುಂಬಿದ್ದ ಲಾರಿಗೆ ಕಾರೊಂದು ಡಿಕ್ಕಿ ಹೊಡೆದ ಘಟನೆ ಇಂದೋರ್-ಅಹಮದಾಬಾದ್ನಲ್ಲಿ ನಡೆದಿದೆ. ಅಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಭೀಕರ ರಸ್ತೆ ಅಪಘಾತಕ್ಕೆ ಸುಮಾರು 8 ಜನರು ಸಾವನ್ನಪ್ಪಿದ್ದಾರೆ.
ಬುಧವಾರ ರಾತ್ರಿ 10:30ಕ್ಕೆ ಸುಮಾರಿಗೆ ಘಟಬಿಲ್ಲೌಡ್ ಬಳಿ ಅಫಘಾತ ಸಂಭವಿಸಿದೆ. ರಸ್ತೆ ಬದಿ ನಿಂತಿದ್ದ ಮರಳು ತುಂಬಿದ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿ ಇದ್ದವರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: 90ರ ದಶಕದ ಫೋನನ್ನು ಮರು ಪರಿಚಯಿಸಿದ ನೋಕಿಯಾ.. 2 ದಿನಕ್ಕೆ ‘Sorry, Out Of Stock’ ಎಂದ ಕಂಪನಿ!
ಕಾರಿನಲ್ಲಿದ್ದವರು ಬಾಗ್ ತಾಂಡಾದಿಂದ ಗುನಾಗೆ ಹೋಗುತ್ತಿದ್ದರು. ಈ ವೇಲ ಅಪಘಾತ ನಡೆದಿದೆ. ಕಾರು ಡಿಕ್ಕಿ ಹೊಡೆದಂತೆ ಲಾರಿ ಚಾಲಕ ಪರಾರಿಯಾಗಿದ್ದಾನೆ. ಕಾರಿನಲ್ಲಿ ಚಾಲಕನ ಕಾರ್ಡ್ ಸಿಕ್ಕಿದ್ದು, ಇದರ ಮೂಲಕ ಕಾರಿನಲ್ಲಿದ್ದವರು ಯಾರು ಎಂದು ಪೊಲೀಸರು ಪತ್ತೆಹಚ್ಚುತ್ತಿದ್ದಾರೆ.
ಇದನ್ನೂ ಓದಿ: ಸೇದಲು ಬೀಡಿ ಕೇಳಿದ್ದಕ್ಕೆ ಕೊಟ್ಟಿಲ್ಲ.. ಕೋಪದಲ್ಲಿ ಥಳಿಸಿ ಕೊಂದೇ ಬಿಟ್ಟ
ಕಾರಿನಲ್ಲಿ ಒಟ್ಟು 9 ಜನರಿದ್ದರು ಅದರಲ್ಲೊಬ್ಬರು ಪೊಲೀಸ್ ಪೇದೆಯೂ ಸಾವನ್ನಪ್ಪಿದ್ದಾರೆ. ಅಪಘಾತದ ಸ್ಥಳದಲ್ಲಿದ್ದ ಯೋಧರು ಮೃತದೇಹವನ್ನು ಇಂದೋರ್ಗೆ ರವಾನಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ