/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಮೇಷ
/filters:format(webp)/newsfirstlive-kannada/media/media_files/2025/07/31/rashi_bhavisha_mesha-2025-07-31-22-55-03.jpg)
- ಕುಟುಂಬದ ಸದಸ್ಯರು ನಿಮ್ಮ ಮಾತುಗಳಿಗೆ ಹೆಚ್ಚು ಬೆಲೆ ಕೊಡುತ್ತಾರೆ
- ಈ ದಿನ ಪ್ರೇಮಿಗಳಿಗೆ ಸಮಸ್ಯೆಯಾಗಬಹುದು
- ವಿದ್ಯಾರ್ಥಿಗಳಿಗೆ ಸಮಾಜದಲ್ಲಿ ತಮ್ಮ ಪ್ರತಿಭೆ ತೋರಿಸಲು ಉತ್ತಮ ದಿನ
- ವಾಹನ ಚಾಲನೆ ಮಾಡುವಾಗ ಬಹಳ ಎಚ್ಚರಿಕೆ ವಹಿಸಿ
- ಈಶ್ವರನ ಆರಾಧನೆ ಮಾಡಿ
ವೃಷಭ
/filters:format(webp)/newsfirstlive-kannada/media/media_files/2025/07/31/rashi_bhavisha_vrshaba-2025-07-31-22-55-03.jpg)
- ಕುಟುಂಬದ ಸದಸ್ಯರೊಂದಿಗೆ ಹಲವಾರು ವಿಚಾರ ಚರ್ಚೆಗೆ ಉತ್ತಮ ದಿನ
- ನಿಮ್ಮ ಮನೆಯ ವಿಚಾರಗಳನ್ನು ಹೊರಗೆ ತರದೆ ನಿಮ್ಮ ಕುಟುಂಬದೊಳಗೆ ಬಗೆಹರಿಸಿಕೊಳ್ಳಿ
- ಮನೆ ವಿಚಾರ ಹೊರಗಡೆ ಬಂದರೆ ಅವಮಾನ ಸಾಧ್ಯತೆ
- ಸಗಟು ವ್ಯಾಪಾರಿಗಳಿಗೆ ಉತ್ತಮ ದಿನ
- ಮದುವೆಯ ವಿಚಾರ ಪ್ರಸ್ತಾಪ ಆಗುವ ದಿನ
- ಮನೆ ದೇವರನ್ನು ಪ್ರಾರ್ಥನೆ ಮಾಡಿ
ಮಿಥುನ
/filters:format(webp)/newsfirstlive-kannada/media/media_files/2025/07/31/rashi_bhavisha_mithuna-2025-07-31-22-55-03.jpg)
- ಕಲಾಕಾರರಿಗೆ ಬಹಳ ಪ್ರಗತಿದಾಯಕ ದಿನ
- ಯುವಕರು ತಮ್ಮ ಕಲೆಗೆ ಹೆಚ್ಚಿನ ಮಾನ್ಯತೆ ಪಡೆಯುತ್ತಾರೆ
- ಯುವತಿಯರು ಪರೀಕ್ಷೆಗೆ ಒಳಗಾದ ನಂತರ ಶುಭ ಸೂಚನೆ ಸಿಗುತ್ತದೆ
- ನಿಮ್ಮ ಕಲೆಗೆ ಹೆಚ್ಚು ಮಾನ್ಯತೆ ಗೌರವ ಸಿಗುತ್ತದೆ
- ಕೋರ್ಟು ಕಚೇರಿಯ ಕೆಲಸ ಇದ್ದವರಿಗೆ ಶುಭವಿದೆ
- ಮಹಾಗಣಪತಿಯನ್ನು ಪ್ರಾರ್ಥನೆ ಮಾಡಿ
ಕಟಕ
/filters:format(webp)/newsfirstlive-kannada/media/media_files/2025/07/31/rashi_bhavisha_kataka-2025-07-31-22-55-03.jpg)
- ವಾದ-ವಿವಾದಗಳಿಂದ ನಿಮ್ಮ ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ
- ವೈಯ್ಯಕ್ತಿಕ ವಿಚಾರಗಳಿಂದ ಅಪಮಾನವಾಗುತ್ತದೆ
- ವಿನಾಕಾರಣ ದೂರದ ಊರುಗಳಿಗೆ ಪ್ರಯಾಣ ಸಾಧ್ಯತೆ
- ರಾತ್ರಿ ವೇಳೆ ದೂರದ ಊರಿನಿಂದ ನಿಮಗೆ ಶುಭ ಸುದ್ದಿ ಬರುತ್ತದೆ
- ನಿಮ್ಮ ಕುಲದೇವತೆಯನ್ನ ಆರಾಧನೆ ಮಾಡಿ
ಸಿಂಹ
/filters:format(webp)/newsfirstlive-kannada/media/media_files/2025/07/31/rashi_bhavisha_simha-2025-07-31-22-55-03.jpg)
- ನಿಮ್ಮ ವ್ಯಾಪಾರ ಉದ್ಯೋಗದಲ್ಲಿ ಅಭಿವೃದ್ಧಿ ಕಾಣುವ ದಿನ
- ಎಲ್ಲರಿಂದ ಸಂಪೂರ್ಣ ಸಹಕಾರ ದೊರೆಯುವ ಸಮಯ
- ಇದ್ದಕ್ಕಿದ್ದಂತೆ ಆರ್ಥಿಕ ಬದಲಾವಣೆ ಕಾಣುವ ದಿನ
- ಹಣವನ್ನು ಠೇವಣಿ ಹೂಡಿಕೆ ಮಾಡಲು ಉತ್ತಮ ದಿನ
- ಅಷ್ಟಲಕ್ಷ್ಮಿಯರನ್ನ ಪ್ರಾರ್ಥನೆ ಮಾಡಿ
ಕನ್ಯಾ
/filters:format(webp)/newsfirstlive-kannada/media/media_files/2025/07/31/rashi_bhavisha_kanya-2025-07-31-22-55-03.jpg)
- ಸಣ್ಣ ಕೆಲಸಗಳಿಗೆ ಹೆಚ್ಚು ಆಸಕ್ತಿ ತೋರಿಸಿ ಸಮಯ ವ್ಯರ್ಥವಾಗುವ ಸಾಧ್ಯತೆ
- ವ್ಯಾಪಾರಿಗಳಿಗೆ ಗ್ರಾಹಕರ ವರ್ತನೆಯಿಂದ ಬೇಸರವಾಗುತ್ತದೆ
- ಭವಿಷ್ಯದ ವಿಚಾರದಲ್ಲಿ ಆರ್ಥಿಕ ಚಿಂತನೆ ಕಾಡುತ್ತದೆ
- ದೊಡ್ಡ ವ್ಯಕ್ತಿಗಳ ಸಲಹೆ ಸೂಚನೆ ಕೊಡುತ್ತಾರೆ
- ನೀವು ಸಲಹೆ ಸೂಚನೆ ತಿರಸ್ಕಾರ ಮಾಡುವ ಸಾಧ್ಯತೆ ಇದೆ
- ಚಕ್ರರೂಪಿ ಸುದರ್ಶನನ್ನು ಪ್ರಾರ್ಥನೆ ಮಾಡಿ
ತುಲಾ
/filters:format(webp)/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ನಿಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಉತ್ತಮ ದಿನ
- ಯಾರನ್ನಾದರು ಕ್ಷಮೆ ಕೇಳಬೇಕು ಎಂದಿದ್ದರೆ ಇಂದು ಆ ಕೆಲಸ ಮಾಡಿ ಕ್ಷಮಿಸುತ್ತಾರೆ
- ನಿಮ್ಮ ಮನಸ್ಸನ್ನು ಸರಿಪಡಿಸಿಕೊಂಡರೆ ಎಲ್ಲ ರೀತಿಯಲ್ಲಿ ಅನುಕೂಲ ಆಗುತ್ತದೆ
- ಮಹಾವಿಷ್ಣುವನ್ನು ಸ್ಮರಣೆ ಮಾಡಿ
ವೃಶ್ಚಿಕ
/filters:format(webp)/newsfirstlive-kannada/media/media_files/2025/07/31/rashi_bhavisha_vrushchika-2025-07-31-22-55-03.jpg)
- ಕೆಲಸದಲ್ಲಿ ಬದಲಾವಣೆಯ ಅಲೆಯಿಂದ ಮಾನಸಿಕ ತೊಳಲಾಟ ಕಾಡುತ್ತದೆ
- ಬೆಲೆ ಬಾಳುವ ವಸ್ತು ಖರೀದಿ ಸಾಧ್ಯತೆ ಆದರೆ ಜಾಗೃತೆ ಇರಲಿ
- ವೈವಾಹಿಕ ವಿಚಾದಲ್ಲಿ ಒತ್ತಡ ಅನುಭವಿಸುವ ದಿನ
- ಮದುವೆಯ ಬಗ್ಗೆ ಹೆಚ್ಚು ಚಿಂತಿಸಿ ಗೊಂದಲಕ್ಕೆ ಒಳಗಾಗುತ್ತೀರಿ
- ಕುಲದೇವತಾ ಪ್ರಾರ್ಥನೆ ಮಾಡಿ
ಧನಸ್ಸು
/filters:format(webp)/newsfirstlive-kannada/media/media_files/2025/07/31/rashi_bhavisha_dhanasu-2025-07-31-22-55-03.jpg)
- ಸಮಾಜದಲ್ಲಿ ಗಣ್ಯವ್ಯಕ್ತಿಗಳಿಂದ ಪ್ರೋತ್ಸಾಹ ಸಿಗುತ್ತದೆ
- ಮಹತ್ವದ ವಿಚಾರಗಳಿದ್ದರೆ ಸಂಬಂಧಿಸಿದ ವ್ಯಕ್ತಿಗಳಿಂದ ಮಾರ್ಗದರ್ಶನ ಪಡೆಯಿರಿ
- ನಿಮ್ಮ ಯಶಸ್ಸಿನ ಬಗ್ಗೆ ನಿಮಗೆ ತೃಪ್ತಿ ಸಿಗುವ ದಿನ
- ಕುಟುಂಬದ ಸದಸ್ಯರು ಸ್ನೇಹಿತರು ನಿಮ್ಮ ಕೆಲಸವನ್ನು ಮೆಚ್ಚಿಕೊಳ್ಳುತ್ತಾರೆ
- ನಿಮ್ಮ ಕುಲದೇವರ ಆರಾಧನೆ ಮಾಡಿ
ಮಕರ
/filters:format(webp)/newsfirstlive-kannada/media/media_files/2025/07/31/rashi_bhavisha_makara-2025-07-31-22-55-03.jpg)
- ನಿಮ್ಮ ಮನೆಯ ಸದಸ್ಯರಿಗೆ ಅನಾರೋಗ್ಯದ ಸಾಧ್ಯತೆ
- ಆಸ್ಪತ್ರೆಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ
- ನಿಮಗೆ ಆಗದೆ ಇರುವವರು ನಿಮ್ಮ ಬಗ್ಗೆ ತಪ್ಪಾಗಿ ಪ್ರಚಾರ ಸಾಧ್ಯತೆ
- ಆದಾಯ ಕಡಿಮೆಯಾಗಿ ಆತ್ಮವಿಶ್ವಾಸ ಕೊರತೆಯಾಗುವ ಸಾಧ್ಯತೆ
- ದುರ್ಗಾದೇವಿಯ ಆರಾಧನೆ ಮಾಡಿ
ಕುಂಭ
/filters:format(webp)/newsfirstlive-kannada/media/media_files/2025/07/31/rashi_bhavisha_kumbha-2025-07-31-22-55-02.jpg)
- ನಿಮ್ಮ ಮನೆಯ ಸದಸ್ಯರ ಮನಸ್ಸನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲ
- ಇಂದು ವಿನಾಕಾರಣ ಕೋಪ ಮಾಡಿಕೊಳ್ಳುವುದು ಬೇಡ
- ಸಾಲ ಮಾಡಿದ್ದರೆ ಅದನ್ನ ಇಂದು ಹಿಂದಿರುಗಿಸುವ ಪ್ರಯತ್ನ ಮಾಡಿ
- ಜನರ ನಿರೀಕ್ಷೆಗೆ ತಕ್ಕಂತೆ ಬದಲಾಗಿ ನಿಮ್ಮ ಚಿಂತನೆಗಳ ಬಗ್ಗೆ ಸ್ಪಷ್ಟವಾಗಿರಿ
- ಶ್ರೀ ಆಂಜನೇಯಸ್ವಾಮಿ ದರ್ಶನ ಮಾಡಿ
ಮೀನ
/filters:format(webp)/newsfirstlive-kannada/media/media_files/2025/07/31/rashi_bhavisha_meena-2025-07-31-22-55-02.jpg)
- ಇಂದು ನಿಮ್ಮ ಕುಟುಂಬದ ಸದಸ್ಯರು ನಿಮ್ಮ ಮಾತುಗಳಿಗೆ ಹೆಚ್ಚು ಬೆಲೆ ಕೊಡುತ್ತಾರೆ
- ಪ್ರೇಮಿಗಳಿಗೆ ಸಮಸ್ಯೆಯಾಗುವುದರಿಂದ ಗಣಪತಿಯ ಪ್ರಾರ್ಥನೆ ಮಾಡಿ
- ವಿದ್ಯಾರ್ಥಿಗಳಿಗೆ ಸಮಾಜದಲ್ಲಿ ತಮ್ಮ ಪ್ರತಿಭೆ ತೋರಿಸಲು ಉತ್ತಮ ದಿನ
- ವಾಹನ ಚಾಲನೆ ಮಾಡುವಾಗ ಬಹಳ ಎಚ್ಚರಿಕೆ ವಹಿಸಿ
- ಈಶ್ವರನ ಆರಾಧನೆ ಮಾಡಿ
ಇದನ್ನೂ ಓದಿ: ಅಪ್ರಾಪ್ತ ವಯಸ್ಸಿನಲ್ಲಿ ಪ್ರೀತಿಯಲ್ಲಿ ಬಿದ್ದ ಮಗಳು : ಬುದ್ದಿವಾದ ಹೇಳಿದ್ದಕ್ಕೆ ಹೆತ್ತ ತಾಯಿಯನ್ನೇ ಕೊಂದ ಮಗಳು!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us