/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಇದನ್ನೂ ಓದಿ:ರಸ್ತೆ ಅಪಘಾತ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​.. ಅತ್ಯಾ*ರ ಸಂತ್ರಸ್ತೆ ಪರ ನಿಂತಿದ್ದೇ ತಪ್ಪಾಯ್ತು..
ಮೇಷ
/filters:format(webp)/newsfirstlive-kannada/media/media_files/2025/07/31/rashi_bhavisha_mesha-2025-07-31-22-55-03.jpg)
- ವ್ಯಾಪಾರ ವ್ಯವಹಾರ ಹಣಕಾಸು ಮಾಮೂಲಿಯಂತೆ ನಡೆಯುತ್ತದೆ
- ಆರೋಗ್ಯವನ್ನು ಗಮನಿಸಿ ತಾತ್ಸಾರ ಬೇಡ
- ನಿಮ್ಮ ಜವಾಬ್ದಾರಿ ಬಗ್ಗೆ ಚಿಂತಿಸಿ
- ಹಳೆಯ ತಪ್ಪಿನಿಂದ ಬೇಸರ ಉಂಟಾಗಬಹುದು
- ಕೆಲವು ಕೆಲಸಗಳು ನಿಧಾನವಾಗಿ ಪೂರ್ಣವಾಗಬಹುದು
- ನಿಮ್ಮ ಕೆಲಸ ನಿಮಗೆ ತೃಪ್ತಿಕೊಡುವುದಿಲ್ಲ
- ಅಮೃತ ಮೃತ್ಯಂಜಯನನ್ನು ಪ್ರಾರ್ಥಿಸಿ
ವೃಷಭ
/filters:format(webp)/newsfirstlive-kannada/media/media_files/2025/07/31/rashi_bhavisha_vrshaba-2025-07-31-22-55-03.jpg)
- ಹಣದ ವಿಚಾರವಾಗಿ ಗೊಂದಲ ಮನಸ್ತಾಪಗಳಾಗಬಹುದು
- ಪೂರ್ಣ ಉತ್ಸಾಹದಿಂದ ಜವಾಬ್ದಾರಿಗಳನ್ನು ಪೂರೈಸಬಹುದು
- ಆರಾಮದಿಂದ ದಿನ ಕಳೆಯಲು ಯತ್ನಿಸಬಹುದು
- ಆರೋಗ್ಯದಲ್ಲಿ ತೊಂದರೆಯಿಲ್ಲ ಆತಂಕ ಬೇಡ
- ಕುಟುಂಬದವರ ಸಹಕಾರವಿರುತ್ತದೆ
- ದಾಂಪತ್ಯದಲ್ಲಿ ಪ್ರಯತ್ನ ಪೂರ್ವಕವಾಗಿಯಾದ್ರೂ ಅನ್ಯೋನ್ಯತೆ ಕಾಪಾಡಿಕೊಳ್ಳಿ
- ಪಾರ್ವತೀ ದೇವಿಯನ್ನು ಪ್ರಾರ್ಥಿಸಿ
ಮಿಥನ
/filters:format(webp)/newsfirstlive-kannada/media/media_files/2025/07/31/rashi_bhavisha_mithuna-2025-07-31-22-55-03.jpg)
- ಸ್ವಯಂ ಪ್ರೇರಣೆಯಿಂದ ಮನಸು ಕೇಂದ್ರೀಕರಿಸಬೇಕು
- ಭಾವನಾತ್ಮಕವಾಗಿ ಯಾವುದೇ ನಿರ್ಧಾರ ಬೇಡ
- ಹಳೆಯ ತಪ್ಪಿನ ಅರಿವಾಗುತ್ತದೆ
- ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ
- ಕುಟುಂಬದಲ್ಲಿ ಅಹಿತಕರ ಘಟನೆಗಳು ನಡೆಯಬಹುದು
- ಸ್ನೇಹಿತರಿಂದ ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯಗಳಿರುತ್ತದೆ
- ದುರ್ಗಾರಾಧನೆ ಮಾಡಿ
ಕಟಕ
/filters:format(webp)/newsfirstlive-kannada/media/post_attachments/wp-content/uploads/2023/06/Kataka_Bhavishya_Eedina_Astorology_Horoscope_RashiBhavishya_newsfirstkannada.jpg)
- ವಿದ್ಯಾರ್ಥಿಗಳಿಗೆ ಸಹಾಯ ದೊರಕಬಹುದಾದ ದಿನ
- ಇಂದು ಪ್ರೇಮಿಗಳಿಗೆ ಉತ್ತಮ ದಿನ
- ನಿಮ್ಮ ಸರಿಯಾದ ವ್ಯಕ್ತಿತ್ವದಿಂದ ಜನರು ಪ್ರಭಾವಿತರಾಗುತ್ತಾರೆ
- ದಿನದ ಹೆಚ್ಚಿನ ಭಾಗ ನಿಮಗೆ ಅನುಕೂಲಕರ
- ಯೋಗ್ಯ ವ್ಯಕ್ತಿಗಳ ಮಾರ್ಗದರ್ಶನ ಪ್ರಯೋಜನ ಆಗಲಿದೆ
- ಉದ್ಯೋಗದಲ್ಲಿ ಬದಲಾವಣೆಯಾಗಬಹುದು
- ಶ್ರೀ ಕೃಷ್ಣನನ್ನು ಪ್ರಾರ್ಥನೆ ಮಾಡಿ
ಸಿಂಹ
/filters:format(webp)/newsfirstlive-kannada/media/media_files/2025/07/31/rashi_bhavisha_simha-2025-07-31-22-55-03.jpg)
- ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲಕರ ದಿನ
- ವ್ಯಾಪಾರದಲ್ಲಿ ಗೊಂದಲವನ್ನು ಬಗೆಹರಿಸಿಕೊಳ್ಳಿ
- ಕೌಟುಂಬಿಕ ಜಗಳ ಮನಸ್ತಾಪವಾಗಬಹುದು
- ನಿಮ್ಮ ಅಕ್ಕಪಕ್ಕದವರೊಂದಿಗೆ ಸೌಹಾರ್ದಯುತವಾಗಿರಿ
- ನಿಮ್ಮ ಸಮಯ ವಿನಾಕಾರಣ ವ್ಯರ್ಥವಾಗಬಹುದು
- ಅನಗತ್ಯವಾಗಿ ಯಾವ ಬದಲಾವಣೆಯೂ ಬೇಡ
- ಶ್ರೀ ರಾಮನನ್ನು ಪ್ರಾರ್ಥನೆ ಮಾಡಿ
ಕನ್ಯಾ
/filters:format(webp)/newsfirstlive-kannada/media/media_files/2025/07/31/rashi_bhavisha_kanya-2025-07-31-22-55-03.jpg)
- ಹಣದ ತೊಂದರೆಯಿಲ್ಲ ಶುಭವಿದೆ
- ಸಂಜೆ ಸ್ನೇಹಿತರ ಜೊತೆ ಉತ್ತಮ ಚರ್ಚೆ ನಡೆಸುತ್ತೀರಿ
- ಅಧಿಕಾರ ಸ್ಥಾನದ ದುರುಪಯೋಗ ಬೇಡ
- ವೃತ್ತಿಯಲ್ಲಿ ನೌಕರಿಯಲ್ಲಿ ನಿಮ್ಮನ್ನು ದ್ವೇಷಿಸುವವರು ಹೆಚ್ಚು
- ಆರೋಗ್ಯದ ಬಗ್ಗೆ ಕಾಳಜಿ ಇರಲಿ
- ನಿಮಗೆ ವಿರುದ್ಧವಾದ ಕೆಲಸ ಮಾಡಬೇಡಿ
- ದತ್ತಾತ್ರೇಯರ ಪ್ರಾರ್ಥನೆ ಮಾಡಿ
ತುಲಾ
/filters:format(webp)/newsfirstlive-kannada/media/post_attachments/wp-content/uploads/2023/06/Tula_Bhavishya_Eedina_Astorology_Horoscope_RashiBhavishya_newsfirstkannada.jpg)
- ಅನಗತ್ಯ ಮಾತು ಬೇಡ ಉತ್ತಮ ಕೆಲಸ ಮಾಡಿ
- ನಿಮ್ಮ ಶಕ್ತಿ ಸಾಮರ್ಥ್ಯ ಪ್ರದರ್ಶಿಸಲು ವಿಫಲರಾಗುತ್ತೀರಿ
- ಬೇರೆಯವರಿಗೆ ಸಹಾಯ ಮಾಡಿ ಪುಣ್ಯ ಸಂಪಾದಿಸಿ
- ಮಾನಸಿಕ ತೊಂದರೆ ದೂರವಾಗಬಹುದು
- ನಿಮ್ಮ ಯೋಜನೆಗಳನ್ನು ಸರಿಯಾಗಿ ಕಾರ್ಯಗತಗೊಳಿಸಿ
- ಕುಟುಂಬದಲ್ಲಿ ನಿಮ್ಮ ಪ್ರತಿಷ್ಠೆ ಗೌರವ ಹೆಚ್ಚಾಗಬಹುದು
- ಮಾರುತಿಯನ್ನು ಆರಾಧಿಸಿ
ವೃಶ್ಚಿಕ
/filters:format(webp)/newsfirstlive-kannada/media/media_files/2025/07/31/rashi_bhavisha_vrushchika-2025-07-31-22-55-03.jpg)
- ದಾಂಪತ್ಯದಲ್ಲಿ ಸಾಮರಸ್ಯ ಶುಭವಿದೆ
- ಧಾರ್ಮಿಕ ಕ್ಷೇತ್ರಕ್ಕೆ ಭೇಟಿ ನೀಡುತ್ತೀರಿ
- ಸಹಾಯಕರು ತುಂಬಾ ಪ್ರಾಮಾಣಿಕರಾಗಿರುತ್ತಾರೆ
- ಮಕ್ಕಳ ಭವಿಷ್ಯದ ಚಿಂತನೆ ಮಾಡುತ್ತೀರಿ
- ಯೋಜನೆಯಂತೆ ಎಲ್ಲಾ ಕೆಲಸಗಳು ನಡೆಯುತ್ತವೆ
- ವ್ಯಾವಹಾರಿಕವಾಗಿ ಗಾಂಭೀರ್ಯದಿಂದ ಇರುತ್ತೀರಿ
- ಇಷ್ಟದೇವತಾರಾಧನೆ ಮಾಡಿ
ಧನುಸ್​
/filters:format(webp)/newsfirstlive-kannada/media/post_attachments/wp-content/uploads/2023/06/Dhanassu_Bhavishya_Eedina_Astorology_Horoscope_RashiBhavishya_newsfirstkannada-1.jpg)
- ಕಾರ್ಯ ವೃತ್ತಿಯ ಮೇಲೆ ಹೆಚ್ಚು ಗಮನಹರಿಸಿ
- ನಿಮ್ಮ ಕೆಲಸಗಳಲ್ಲಿ ತಪ್ಪನ್ನು ಹುಡುಕುವ ದಿನ
- ನಿಮ್ಮ ಹಿತೈಷಿಗಳಿಂದ ಯಾವುದೇ ಅನುಕೂಲವಿಲ್ಲ
- ಮಕ್ಕಳು ಅನುಚಿತವಾಗಿ ವರ್ತಿಸಬಹದು
- ಇಂದು ತಾಳ್ಮೆ ಪರೀಕ್ಷೆಯ ದಿನ
- ಕೋಪ ಕಡಿಮೆ ಮಾಡಿಕೊಳ್ಳಿ
- ತಾಪಸ ಮನ್ಯುವಿನ ಪ್ರಾರ್ಥನೆ ಮಾಡಿ
ಮಕರ
/filters:format(webp)/newsfirstlive-kannada/media/media_files/2025/07/31/rashi_bhavisha_makara-2025-07-31-22-55-03.jpg)
- ರಾಜಕಾರಣಿಗಳಿಗೆ ಅಪಾಯವಿದೆ ಎಚ್ಚರಿಕೆವಹಿಸಿ
- ಅಧಿಕಾರ ಹಕ್ಕನ್ನು ಸರಿಯಾಗಿ ಉಪಯೋಗಿಸಿಕೊಳ್ಳಲಾಗುವುದಿಲ್ಲ
- ನಿಯಮಿತ ಆದಾಯವನ್ನು ಗಮನಿಸಿ
- ರಾಜಕೀಯ ವಿಚಾರದಲ್ಲಿ ಹಿನ್ನಡೆಯಾಗಬಹುದು
- ಸಣ್ಣ ಆರೋಗ್ಯದ ಸಮಸ್ಯೆ ಕಾಡಬಹುದು
- ಹಿರಿಯ ಅಧಿಕಾರಿಗಳೊಂದಿಗೆ ಉತ್ತಮ ಸಂಪರ್ಕವಿರಲಿ
- ಆಂಜನೇಯ ಸ್ವಾಮಿಯ ಅನುಗ್ರಹ ಪಡೆಯಿರಿ
ಕುಂಭ
/filters:format(webp)/newsfirstlive-kannada/media/post_attachments/wp-content/uploads/2023/06/Kumbha_Bhavishya_Eedina_Astorology_Horoscope_RashiBhavishya_newsfirstkannada.jpg)
- ಹಳೆಯ ಗೊಂದಲಗಳಿಗೆ ಇಂದು ತೆರೆ ಬೀಳಲಿದೆ
- ಪಿತ್ರ್ರಾರ್ಜಿತ ಆಸ್ತಿಯಿಂದ ಲಾಭವಿದೆ
- ಇಂದು ನಿಮಗೆ ಯಶಸ್ಸಿನ ದಿನ
- ವ್ಯಾಪಾರಸ್ಥರಿಗೆ ಶುಭ ಲಾಭವಿದೆ
- ಜವಾಬ್ದಾರಿ ನಿಷ್ಠರಾಗಿ ಕೆಲಸ ಮಾಡುವುದಕ್ಕೆ ಅವಕಾಶವಿದೆ
- ಮಾನಸಿಕ ತೃಪ್ತಿ ಹೊಂದುತ್ತೀರಿ
- ಕುಲದೇವರ ಆರಾಧನೆ ಮಾಡಿ
ಮೀನ
/filters:format(webp)/newsfirstlive-kannada/media/post_attachments/wp-content/uploads/2023/06/Meena_Bhavishya_Eedina_Astorology_Horoscope_RashiBhavishya_newsfirstkannada.jpg)
- ಚಿಕ್ಕ ಮಕ್ಕಳ ಆರೋಗ್ಯದಲ್ಲಿ ಜಾಗ್ರತೆ ವಹಿಸಿ
- ಆರ್ಥಿಕ ಅನುಕೂಲತೆಗಳು ಲಭಿಸಲಿದೆ
- ವ್ಯಾಪಾರ ವ್ಯವಹಾರದ ದೃಷ್ಟಿಯಿಂದ ಪ್ರವಾಸ ಮಾಡುತ್ತೀರಿ
- ಯಶಸ್ಸಿದೆ ಹಾಗೆಯೇ ತೃಪ್ತಿಯಿದೆ
- ನಿಮ್ಮ ಸುತ್ತ ಮುತ್ತಲಿನ ವಾತಾವರಣ ಚೆನ್ನಾಗಿರುತ್ತದೆ
- ನೌಕರಿ ವೃತ್ತಿಯಲ್ಲಿ ಭರವಸೆಯ ಭಾವನೆಗಳು ಚಿಗುರುತ್ತವೆ
- ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ
ಇದನ್ನೂ ಓದಿ:ಚಿಕ್ಕವ್ವ ಚಿಕ್ಕವ್ವ ದ್ವಾಸೆ ಕೊಡು.. ದೊಡ್ಡವ್ವ ದೊಡ್ಡವ್ವ ಚಟ್ನಿ ಕೊಡು.. ಗಿಲ್ಲಿ ಸಾಂಗ್ ಸಖತ್ ಟ್ರೆಂಡ್..! VIDEO
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us