newsfirstkannada.com

×

ನಮ್ಮ ಮನೆಯೇ ನಾಶವಾಯಿತು.. ಟಿಟಿ ವಾಹನ ಅಪಘಾತದಲ್ಲಿ ಅಣ್ಣನ ಮೃತದೇಹ ಕಂಡು ತಮ್ಮನ ಆಕ್ರಂದನ

Share :

Published June 28, 2024 at 10:24am

Update June 28, 2024 at 10:27am

    ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಟಿಟಿ ವಾಹನ

    ಟಿಟಿ ವಾಹನ ಡಿಕ್ಕಿ ಹೊಡೆದ ಪರಿಣಾಮ 13 ಜನರು ಸಾವು

    ದೇವರು ಈ ರೀತಿ ಯಾಕ ಮಾಡಿದ್ನೊ ಎಂದು ಕಣ್ಣಿರಿಟ್ಟ ತಮ್ಮ

ಹಾವೇರಿ: ನಿಂತಿದ್ದ ಲಾರಿಗೆ ಟಿಟಿ ವಾಹನ ಡಿಕ್ಕಿ ಹೊಡೆದು 13 ಜನರು ಸಾವನ್ನಪ್ಪಿದ್ದಾರೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೆನಹಳ್ಳಿ ಕ್ರಾಸ್​ ಈ ದುರ್ಘಟನೆ ನಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಸಾವಿನ ಸುದ್ದಿ ಕೇಳಿ ಮೃತರ ಕುಟುಂಬಸ್ಥರು ಸ್ಥಳಕ್ಕಾಗಮಿಸಿದ್ದು, ಮೃತ ದೇಹ ಗುರುತಿಸಿದ್ದಾರೆ. ಈ ವೇಳೆ ಮೃತ ಅರುಣ್ ಸಹೋದರನ ಅಕ್ರಂದನ ಮಾತ್ರ ಮುಗಿಲುಮುಟ್ಟಿತ್ತು.

ಇದನ್ನೂ ಓದಿ: ದರ್ಶನ್​ ಖೈದಿ 6106 ನಂಬರ್​​ಗೆ ಫುಲ್​ ಡಿಮ್ಯಾಂಡ್​.. ಮೊಬೈಲ್​ ಕವರ್​, ವಾಹನದ ಮೇಲೂ ಇದೇ ಸ್ಟಿಕ್ಕರ್​!

ಮೃತದೇಹ ಕಂಡು ಸಹೋದರ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಎಲ್ಲರು ಒಳಗಡೆ ಮಲಗಿದಾರೊ..ನನ್ನ ಕೈಯಲ್ಲಿ ನೋಡೊಕೆ ಆಗ್ತಾ ಇಲ್ಲ. ದೇವರು ಈ ರೀತಿ ಯಾಕ ಮಾಡಿದ್ನೊ ನಮ್ಮ ಮನೆಯೇ ನಾಶವಾಯಿತೊ ಎಂದು ಕಣ್ಣೀರು ಸುರಿಸಿದ್ದಾನೆ.

ಇದನ್ನೂ ಓದಿ: ‘ಅಪ್ಪ, ದೊಡ್ಡಪ್ಪ ಸೇರಿ ಕುಟುಂಬದಲ್ಲಿದ್ದ 16 ಜನ ಹೋಗಿದ್ವಿ..’ 13 ಮಂದಿ ತನ್ನವರ ಕಳ್ಕೊಂಡು ಬಾಲಕಿ ನರಳಾಟ..

ಎಷ್ಟೆ ಸಮಾಧಾನ ಮಾಡಿದರು ಮೃತ ಅರುಣ್ ನ ಸಹೋದರ ಕುಗ್ಗಿ ಹೋಗಿದ್ದಾನೆ. ಸ್ಥಳದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಕುಟುಂಬ ಸದಸ್ಯರು ಆಗಮಿಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಮ್ಮ ಮನೆಯೇ ನಾಶವಾಯಿತು.. ಟಿಟಿ ವಾಹನ ಅಪಘಾತದಲ್ಲಿ ಅಣ್ಣನ ಮೃತದೇಹ ಕಂಡು ತಮ್ಮನ ಆಕ್ರಂದನ

https://newsfirstlive.com/wp-content/uploads/2024/06/haveri-1.jpg

    ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಟಿಟಿ ವಾಹನ

    ಟಿಟಿ ವಾಹನ ಡಿಕ್ಕಿ ಹೊಡೆದ ಪರಿಣಾಮ 13 ಜನರು ಸಾವು

    ದೇವರು ಈ ರೀತಿ ಯಾಕ ಮಾಡಿದ್ನೊ ಎಂದು ಕಣ್ಣಿರಿಟ್ಟ ತಮ್ಮ

ಹಾವೇರಿ: ನಿಂತಿದ್ದ ಲಾರಿಗೆ ಟಿಟಿ ವಾಹನ ಡಿಕ್ಕಿ ಹೊಡೆದು 13 ಜನರು ಸಾವನ್ನಪ್ಪಿದ್ದಾರೆ. ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೆನಹಳ್ಳಿ ಕ್ರಾಸ್​ ಈ ದುರ್ಘಟನೆ ನಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಸಾವಿನ ಸುದ್ದಿ ಕೇಳಿ ಮೃತರ ಕುಟುಂಬಸ್ಥರು ಸ್ಥಳಕ್ಕಾಗಮಿಸಿದ್ದು, ಮೃತ ದೇಹ ಗುರುತಿಸಿದ್ದಾರೆ. ಈ ವೇಳೆ ಮೃತ ಅರುಣ್ ಸಹೋದರನ ಅಕ್ರಂದನ ಮಾತ್ರ ಮುಗಿಲುಮುಟ್ಟಿತ್ತು.

ಇದನ್ನೂ ಓದಿ: ದರ್ಶನ್​ ಖೈದಿ 6106 ನಂಬರ್​​ಗೆ ಫುಲ್​ ಡಿಮ್ಯಾಂಡ್​.. ಮೊಬೈಲ್​ ಕವರ್​, ವಾಹನದ ಮೇಲೂ ಇದೇ ಸ್ಟಿಕ್ಕರ್​!

ಮೃತದೇಹ ಕಂಡು ಸಹೋದರ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ. ಎಲ್ಲರು ಒಳಗಡೆ ಮಲಗಿದಾರೊ..ನನ್ನ ಕೈಯಲ್ಲಿ ನೋಡೊಕೆ ಆಗ್ತಾ ಇಲ್ಲ. ದೇವರು ಈ ರೀತಿ ಯಾಕ ಮಾಡಿದ್ನೊ ನಮ್ಮ ಮನೆಯೇ ನಾಶವಾಯಿತೊ ಎಂದು ಕಣ್ಣೀರು ಸುರಿಸಿದ್ದಾನೆ.

ಇದನ್ನೂ ಓದಿ: ‘ಅಪ್ಪ, ದೊಡ್ಡಪ್ಪ ಸೇರಿ ಕುಟುಂಬದಲ್ಲಿದ್ದ 16 ಜನ ಹೋಗಿದ್ವಿ..’ 13 ಮಂದಿ ತನ್ನವರ ಕಳ್ಕೊಂಡು ಬಾಲಕಿ ನರಳಾಟ..

ಎಷ್ಟೆ ಸಮಾಧಾನ ಮಾಡಿದರು ಮೃತ ಅರುಣ್ ನ ಸಹೋದರ ಕುಗ್ಗಿ ಹೋಗಿದ್ದಾನೆ. ಸ್ಥಳದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಕುಟುಂಬ ಸದಸ್ಯರು ಆಗಮಿಸಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More