ಈ ತರಹದ ಪ್ರಕರಣಗಳನ್ನು ನಾವು ಯಾವತ್ತೂ ಕೇಳೆ ಇಲ್ಲ- ನಟಿ
ಮಾಜಿ ಸಿಎಂ ಪರ ಪ್ರಚಾರ ಮಾಡುವಾಗ ನಟಿ ಶ್ರುತಿ ಹೇಳಿದ್ದೇನು?
ಇಂತಹ ಪ್ರಕರಣಗಳನ್ನು ಯಾರು ಒಪ್ಪಲ್ಲ, ನಿಜಕ್ಕೂ ದುರದೃಷ್ಟಕರ
ಹಾವೇರಿ: ಹಾಸನ ಅಶ್ಲೀಲ ವಿಡಿಯೋ ಪ್ರಕರಣ ನಡೆದಿರೋದು ತುಂಬಾ ವಿಷಾದ ಎನಿಸುತ್ತಿದೆ. ಸರ್ಕಾರ ಎಸ್ಐಟಿಗೆ ಒಪ್ಪಿಸಿದೆ. ತನಿಖೆಯಲ್ಲಿ ತಪ್ಪು ಗೊತ್ತಾದರೆ ಕಾನೂನಡಿ ಶಿಕ್ಷೆ ಆಗಲಿ ಎಂದು ನಟಿ ಹಾಗೂ ಬಿಜೆಪಿ ಮುಖಂಡೆ ಶ್ರುತಿ ಅವರು ಹೇಳಿದ್ದಾರೆ.
ಸಂಸದ ಪ್ರಜ್ವಲ್ ರೇವಣ್ಣ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯ ಪ್ರಚಾರದಲ್ಲಿ ಮಾತನಾಡಿದ ನಟಿ ಶೃತಿ ಅವರು, ಈ ತರದ ವಿಚಾರಗಳನ್ನು ಯಾರು ಸರಿ ಅನ್ನೊದಿಲ್ಲ. ಇದು ಆರೋಪವಾಗಿದ್ದು, ನಿಜವಾಗ್ಲೂ ಇದು ಸಾಬೀತು ಆದರೆ ನಿಜಕ್ಕೂ ಇದು ದುರದೃಷ್ಟಕರ. ಈ ತರಹದ ಪ್ರಕರಣಗಳನ್ನು ನಾವು ಯಾವತ್ತೂ ಕೇಳೆ ಇಲ್ಲ. ಇಷ್ಟು ದೊಡ್ಡ ಆರೋಪವನ್ನು ನಾವು ಯಾವತ್ತೂ ಕೇಳಿಯೇ ಇಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿಜೃಂಭಣೆಯ ಬ್ರಹ್ಮೋತ್ಸವ.. ಇಸ್ಕಾನ್ನ ಮೂಲ ವಿಗ್ರಹಗಳಿಗೆ ಮಹಾ ಕುಂಭಾಭಿಷೇಕ; ಇಂದು ಏನೇನು ನಡೆಯಲಿದೆ?
ಇದನ್ನೂ ಓದಿ: ‘ಮಹಿಳೆಯರ ರಕ್ಷಣೆ ನಿಮ್ಗೆ ಆಗದಿದ್ದಲ್ಲಿ ಹೇಳಿ ನಾವು ಸುರಕ್ಷಿತವಾಗಿ ಇಡ್ತೇವೆ’ -ಅಮಿತ್ ಶಾ
ಚುನಾವಣೆ ಸಂದರ್ಭದಲ್ಲಿ, ಜನರು ವೋಟ್ ಮಾಡುವ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ. ಯಾರು ದೇಶವನ್ನು ಆಳುವ ಅರ್ಹತೆ ಇದೆ, ಒಳ್ಳೆಯ ಮುಂದಾಲೋಚನೆ ಇದೆ. ಅಂತವರಿಗೆ ಈ ದೇಶವನ್ನು ಕೊಡುವ ಸಂದರ್ಭದಲ್ಲಿ ಈ ಒಂದು ಪ್ರಕರಣ ಬಂದಿರುವುದು ಕೂಡ ನನಗೆ ತುಂಬಾ ವಿಷಾದ ಅನಿಸುತ್ತೆ. ಈ ಪ್ರಕರಣವನ್ನು ಸರ್ಕಾರ ಎಸ್ಐಟಿಗೆ ವಹಿಸಿದೆ. ಅವರು ಈ ಪ್ರಕರಣ ತನಿಖೆ ಮಾಡಲಿ. ತಪ್ಪೇ ಇದ್ದರೇ ಕಾನೂನು ಅಡಿ ಶಿಕ್ಷೆ ಆಗಬೇಕು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಈ ತರಹದ ಪ್ರಕರಣಗಳನ್ನು ನಾವು ಯಾವತ್ತೂ ಕೇಳೆ ಇಲ್ಲ- ನಟಿ
ಮಾಜಿ ಸಿಎಂ ಪರ ಪ್ರಚಾರ ಮಾಡುವಾಗ ನಟಿ ಶ್ರುತಿ ಹೇಳಿದ್ದೇನು?
ಇಂತಹ ಪ್ರಕರಣಗಳನ್ನು ಯಾರು ಒಪ್ಪಲ್ಲ, ನಿಜಕ್ಕೂ ದುರದೃಷ್ಟಕರ
ಹಾವೇರಿ: ಹಾಸನ ಅಶ್ಲೀಲ ವಿಡಿಯೋ ಪ್ರಕರಣ ನಡೆದಿರೋದು ತುಂಬಾ ವಿಷಾದ ಎನಿಸುತ್ತಿದೆ. ಸರ್ಕಾರ ಎಸ್ಐಟಿಗೆ ಒಪ್ಪಿಸಿದೆ. ತನಿಖೆಯಲ್ಲಿ ತಪ್ಪು ಗೊತ್ತಾದರೆ ಕಾನೂನಡಿ ಶಿಕ್ಷೆ ಆಗಲಿ ಎಂದು ನಟಿ ಹಾಗೂ ಬಿಜೆಪಿ ಮುಖಂಡೆ ಶ್ರುತಿ ಅವರು ಹೇಳಿದ್ದಾರೆ.
ಸಂಸದ ಪ್ರಜ್ವಲ್ ರೇವಣ್ಣ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯ ಪ್ರಚಾರದಲ್ಲಿ ಮಾತನಾಡಿದ ನಟಿ ಶೃತಿ ಅವರು, ಈ ತರದ ವಿಚಾರಗಳನ್ನು ಯಾರು ಸರಿ ಅನ್ನೊದಿಲ್ಲ. ಇದು ಆರೋಪವಾಗಿದ್ದು, ನಿಜವಾಗ್ಲೂ ಇದು ಸಾಬೀತು ಆದರೆ ನಿಜಕ್ಕೂ ಇದು ದುರದೃಷ್ಟಕರ. ಈ ತರಹದ ಪ್ರಕರಣಗಳನ್ನು ನಾವು ಯಾವತ್ತೂ ಕೇಳೆ ಇಲ್ಲ. ಇಷ್ಟು ದೊಡ್ಡ ಆರೋಪವನ್ನು ನಾವು ಯಾವತ್ತೂ ಕೇಳಿಯೇ ಇಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ವಿಜೃಂಭಣೆಯ ಬ್ರಹ್ಮೋತ್ಸವ.. ಇಸ್ಕಾನ್ನ ಮೂಲ ವಿಗ್ರಹಗಳಿಗೆ ಮಹಾ ಕುಂಭಾಭಿಷೇಕ; ಇಂದು ಏನೇನು ನಡೆಯಲಿದೆ?
ಇದನ್ನೂ ಓದಿ: ‘ಮಹಿಳೆಯರ ರಕ್ಷಣೆ ನಿಮ್ಗೆ ಆಗದಿದ್ದಲ್ಲಿ ಹೇಳಿ ನಾವು ಸುರಕ್ಷಿತವಾಗಿ ಇಡ್ತೇವೆ’ -ಅಮಿತ್ ಶಾ
ಚುನಾವಣೆ ಸಂದರ್ಭದಲ್ಲಿ, ಜನರು ವೋಟ್ ಮಾಡುವ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ. ಯಾರು ದೇಶವನ್ನು ಆಳುವ ಅರ್ಹತೆ ಇದೆ, ಒಳ್ಳೆಯ ಮುಂದಾಲೋಚನೆ ಇದೆ. ಅಂತವರಿಗೆ ಈ ದೇಶವನ್ನು ಕೊಡುವ ಸಂದರ್ಭದಲ್ಲಿ ಈ ಒಂದು ಪ್ರಕರಣ ಬಂದಿರುವುದು ಕೂಡ ನನಗೆ ತುಂಬಾ ವಿಷಾದ ಅನಿಸುತ್ತೆ. ಈ ಪ್ರಕರಣವನ್ನು ಸರ್ಕಾರ ಎಸ್ಐಟಿಗೆ ವಹಿಸಿದೆ. ಅವರು ಈ ಪ್ರಕರಣ ತನಿಖೆ ಮಾಡಲಿ. ತಪ್ಪೇ ಇದ್ದರೇ ಕಾನೂನು ಅಡಿ ಶಿಕ್ಷೆ ಆಗಬೇಕು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ