ಟಿ20 ವಿಶ್ವಕಪ್ ಟೂರ್ನಿಗೆ ಕೌಂಟ್ಡೌನ್ ಶುರು
ಟಿ20 ವಿಶ್ವಕಪ್ ಗೆಲುವಿಗೆ ಮುಳ್ಳಾಗುತ್ತಾ ವಿಕ್ನೇಸ್..
ಟೀಮ್ ಇಂಡಿಯಾಗೆ ಮುಳ್ಳಾಗುವ ವಿಕ್ನೇಸ್ ಏನು?
ಟಿ20 ವಿಶ್ವಕಪ್ಗೆ ಟೀಮ್ ಇಂಡಿಯಾ ಸಜ್ಜಾಗಿದೆ. ಈ ಸಲ ಶತಯಾ ಗತಾಯ ಗೆಲ್ಲಲು ಪಣ ತೊಟ್ಟಿವೆ. ಆದ್ರೆ, ಚುಟುಕು ಸಮರ ಗೆಲ್ಲಲು ಹೊರಟಿರುವ ಟೀಮ್ ಇಂಡಿಯಾ, ಕೆಲ ವಿಕ್ನೇಸ್ಗಳೇ ಮುಳ್ಳಾಗುತ್ತಾ ಎಂಬ ಆತಂಕ ಕಾಡ್ತಿದೆ. ವಿಶ್ವ ಕಿರೀಟ ಗೆಲ್ಲೋದು ಪ್ರತಿ ತಂಡದ ಪರಮ ಗುರಿ. ಒಂದೇ ಒಂದು ಬಾರಿ ವಿಶ್ವ ಕಿರೀಟಕ್ಕೆ ಮುತ್ತಿಡಲು ವರ್ಷಾನುಗಟ್ಟಲೇ ಕಾದು ಕುಳಿತಿವೆ. ಇಂಥ ವಿಶ್ವ ಕಿರೀಟ ದಕ್ಕಬೇಕಾದ್ರೆ ಪರಿಶ್ರಮದ ಜೊತೆ ಒಂದಿಷ್ಟು ಅದೃಷ್ಟ ಕೈಹಿಡಿಯಬೇಕು. ಈ ವಿಚಾರದಲ್ಲಿ ಟೀಮ್ ಇಂಡಿಯಾನೂ ಹೊರತಾಗಿಲ್ಲ.
ಹೌದು..! ಚೊಚ್ಚಲ ಟಿ20 ವಿಶ್ವಕಪ್ ಬಳಿಕ ಸತತ 7 ಟಿ20 ವಿಶ್ವಕಪ್ಗಳಲ್ಲಿ ಮುಗ್ಗರಿಸಿದೆ. ಆದ್ರೀಗ 9ನೇ ಟಿ20 ವಿಶ್ವಕಪ್ಗೆ ಸಜ್ಜಾಗ್ತಿರುವ ರೋಹಿತ್ ಪಡೆ, 17 ವರ್ಷಗಳ ಬಳಿಕ 2ನೇ ಟಿ20 ವಿಶ್ವಕಪ್ಗೆ ಮುತ್ತಿಡುವ ಕನಸು ಕಾಣುತ್ತಿದೆ. ಈ ಕನಸಿಗೆ ವಿಕ್ನೇಸ್ಗಳೇ ಅಡ್ಡಿಯಾಗಿದೆ.
ಇದನ್ನೂ ಓದಿ:Deal done! ಗೌತಮ್ ಬೆನ್ನುಬಿದ್ದ ಬಿಸಿಸಿಐ.. ಇಷ್ಟಕ್ಕೆಲ್ಲ ಕಾರಣ ಆ ಐದು ವಿಚಾರಗಳು..!
ಸ್ಟಾರ್ ಆಟಗಾರರೇ ಟೀಮ್ ಇಂಡಿಯಾಗೆ ಮುಳ್ಳು
ಟೀಮ್ ಇಂಡಿಯಾ ಸತತ ಐಸಿಸಿ ಟೂರ್ನಿಗಳಲ್ಲಿ ಎಡವುತ್ತಿದೆ. ಇದಕ್ಕೆ ಮೂಲ ಕಾರಣವೇ ಸ್ಟಾರ್ ಆಟಗಾರರು. ಸೂಪರ್ ಸ್ಟಾರ್ಗಳನ್ನೇ ಐಸಿಸಿ ಈವೆಂಟ್ಗಳಲ್ಲಿ ಆಯ್ಕೆ ಮಾಡ್ತಿದೆ. ಇದೇ ಸೂಪರ್ ಸ್ಟಾರ್ಡಮ್ ಆಟಗಾರರು, ಸಾಮರ್ಥ್ಯಕ್ಕೆ ತಕ್ಕ ಆಟವಾಡುವಲ್ಲಿ ವಿಫಲವಾಗ್ತಿದ್ದಾರೆ. ನಾನು ಅಲ್ಲದಿದ್ರೆ. ಮತ್ತೊಬ್ಬ ಗೆಲ್ಲಿಸುತ್ತಾನೆ ಎಂಬ ಭ್ರಮೆ ಹಿನ್ನಡೆಗೆ ಕಾರಣವಾಗ್ತಿದೆ. ಈ ಸಲ, ಇದೇ ಮರುಕಳಿಸಿದ್ರೆ, ಸೋಲು ಗ್ಯಾರಂಟಿ.
ರೋಹಿತ್, ವಿರಾಟ್ ಮೇಲೆ ಹೆಚ್ಚು ಡಿಪೆಂಡ್..!
ಟೀಮ್ ಇಂಡಿಯಾದಲ್ಲಿ ಬಿಗ್ ಮ್ಯಾಚ್ ವಿನ್ನರ್ ಪ್ಲೇಯರ್ಗಳಿದ್ದಾರೆ. ಐಸಿಸಿ ಈವೆಂಟ್ಗಳಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯನ್ನೇ ಅವಲಂಭಿಸುವಂತಾಗಿದೆ. ಈಗಾಗಲೇ ಹಲವು ಟೂರ್ನಿಗಳಲ್ಲಿ ಫ್ರೂವ್ ಕೂಡ್ ಆಗಿದೆ. ಈ ಸಲ ಇದಕ್ಕೆ ಬ್ರೇಕ್ ಬೀಳಬೇಕಿದೆ. ಸಂಕಷ್ಟದ ಪರಿಸ್ಥಿತಿಗಳಲ್ಲಿ ತಂಡದ ರಕ್ಷಕರಾಗಿ ಎಲ್ಲರೂ ನಿಲ್ಲಬೇಕಿದೆ. ಇಲ್ಲ ವಿಶ್ವಕಪ್ ಕನಸು ಭಗ್ನ ಪಕ್ಕ.
ಇದನ್ನೂ ಓದಿ:ಭಾರತ – ಪಾಕ್ ನಡುವಿನ ಪಂದ್ಯಕ್ಕೆ ಭಾರೀ ಆತಂಕ.. ಏನಾಯ್ತು..?
ಕಾಡುತ್ತಲೇ ಇದೆ ಬೆಸ್ಟ್ ಫಿನಿಷರ್ ಕೊರತೆ
ಟೀಮ್ ಇಂಡಿಯಾದಲ್ಲಿ ಬೆಸ್ಟ್ ಫಿನಿಷರ್ ಕೊರತೆ ಕಾಡ್ತಿದೆ. ಧೋನಿ ನಿರ್ಗಮನದ ಬಳಿಕ ಸೂಕ್ತ ಫಿನಿಷರ್ ಸಿಗದೆ, ಗೆಲ್ಲೋ ಮ್ಯಾಚ್ಗಳನ್ನ ಕೈಚೆಲ್ಲಿದ ಉದಾಹರಣೆಗಳಿವೆ. ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ ಫಿನಿಷರ್ ರೋಲ್ನಲ್ಲಿ ಕಾಣಿಸಿಕೊಂಡ್ರು, ಇವರು ತಂಡವನ್ನ ಗೆಲುವಿನ ದಡ ಸೇರಿಸಿದ್ದೇ ಅಪರೂಪ. ಹೀಗಾಗಿ ಬೆಸ್ಟ್ ಮ್ಯಾಚ್ ಫಿನಿಷರ್ನ ಅಗತ್ಯತೆ ಟಿ20 ವಿಶ್ವಕಪ್ನಲ್ಲಿ ಇದ್ದೇ ಇದೆ.
ಇನ್-ಎಕ್ಸ್ಪಿರಿಯನ್ಸ್ ಫಾಸ್ಟ್ ಬೌಲಿಂಗ್ ಅಟ್ಯಾಕ್
ಪ್ರಸಕ್ತ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಫಾಸ್ಟ್ ಬೌಲಿಂಗ್ ಯುನಿಟ್ ಬಡವಾಗಿದೆ. ವೇಗಿ ಜಸ್ಪ್ರೀತ್ ಬೂಮ್ರಾ ಹೊರತು ಪಡೆಸಿದ್ರೆ, ಮೊಹಮ್ಮದ್ ಸಿರಾಜ್ ಹಾಗೂ ಅರ್ಷ್ದೀಪ್ ಸಿಂಗ್ರನ್ನ ನಂಬಿಕೊಳ್ಳುವಂತೆಯೇ ಇಲ್ಲ. ಪವರ್ ಪ್ಲೇ ಹಾಗೂ ಡೆತ್ ಓವರ್ಗಳಲ್ಲೂ ಪರಿಣಾಮಕಾರಿ ಅಲ್ಲದ ಇವರು ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾಗೆ ಮುಳುವಾದರೂ ಅಚ್ಚರಿ ಇಲ್ಲ.
ಹೈಫ್ರರ್ ಗೇಮ್ನಲ್ಲಿ ಪಂದ್ಯವನ್ನ ಕೈಚೆಲ್ಲುವ ಚಾಳಿ
ಟೂರ್ನಿಯ ಆರಂಭದಲ್ಲಿ ಟೀಮ್ ಇಂಡಿಯಾ, ಸೋಲಿಲ್ಲದ ಸರದಾರನಂತೆ ಮುನ್ನುಗ್ಗಿ ನಡೆಯುತ್ತೆ. ಕ್ರೂಶಿಯಲ್ ಮ್ಯಾಚ್ಗಳಲ್ಲೇ ಪದೇ ಪದೆ ಎಡವುತ್ತೆ. ಇದು ಹಲವು ಟೂರ್ನಿಗಳಲ್ಲಿ ಫ್ರೂವ್ ಆಗಿದೆ. ಹೀಗಾಗಿ ಹೈಫ್ರಷರ್ ಗೇಮ್ನಲ್ಲಿ ಆಡುವ ಮೈಂಡ್ಸೆಟ್ ರೂಡಿಸಿಕೊಳ್ಳುವ ಅನಿವಾರ್ಯತೆ ಟೀಮ್ ಇಂಡಿಯಾ ಇದ್ದೇ ಇದೆ. ಈ ಸಲನೂ ಸೂಪರ್-8 ಅಥವಾ ಸೆಮೀಸ್ನಿಂದ ಹೊರ ನಡೆಯಬೇಕಾಗುತ್ತೆ.
ಟೀಮ್ ಆಯ್ಕೆಯಲ್ಲೇ ನಡೆಯುತ್ತೆ ಯಡವಟ್ಟು
ಟೀಮ್ ಇಂಡಿಯಾದ ಪ್ರೈಮ್ ಮಿಸ್ಟೇಕ್ ಆ್ಯಂಡ್ ವೀಕ್ನೆಸ್. ಪ್ಲೇಯಿಂಗ್ ಇಲೆವೆನ್ ಆಯ್ಕೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಎದುರಾಳಿ ಸ್ಟ್ರೆಂಥ್ ಅಂಡ್ ವಿಕ್ನೇಸ್ಗೆ ತಕ್ಕಂತೆ ಪ್ಲೇಯಿಂಗ್ ಇಲೆವೆನ್ ಇರಬೇಕು. ಒಂದೊಳ್ಳೆ ಕಾಂಬಿನೇಷನ್ ಸೆಟ್ ಮಾಡಬೇಕು. ಈ ವಿಚಾರದಲ್ಲಿ ಟೀಮ್ ಮ್ಯಾನೇಜ್ಮೆಂಟ್ ತಪ್ಪು ನಿರ್ಣಯಗಳನ್ನ ಕೈಗೊಂಡಿದ್ದೇ ಹೆಚ್ಚು. ಹೀಗಾಗಿ ಕ್ಯಾಪ್ಟನ್ ದ್ರಾವಿಡ್ ಆ್ಯಂಡ್ ರೋಹಿತ್, ಈ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕಾದ ಅಗತ್ಯತೆ ಇದ್ದೇ ಇದೆ. ಇಲ್ಲ ಈ ಸಲನೂ ಟಿ20 ವಿಶ್ವಕಪ್ ಗೆಲುವು ಮರೀಚಿಕೆ ಫಿಕ್ಸ್.
ಇದನ್ನೂ ಓದಿ:ಉಳಿದಿರೋದು ಐದೇ ದಿನ.. ಯಾವುದರಲ್ಲೂ ಕ್ಲಾರಿಟಿಯೇ ಇಲ್ಲ.. ತಂಡ ಒಂದೇ ಆದರೂ ಯಾಕೆ ಹೀಗೆ?
ಇದನ್ನೂ ಓದಿ:ಒಂದು ಫೋಟೋ ಹಲವು ಅರ್ಥ.. KL ರಾಹುಲ್ ಸೈಲೆಂಟ್ ಅಲ್ಲೇ ಟಕ್ಕರ್ ಕೊಟ್ರಾ?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಟಿ20 ವಿಶ್ವಕಪ್ ಟೂರ್ನಿಗೆ ಕೌಂಟ್ಡೌನ್ ಶುರು
ಟಿ20 ವಿಶ್ವಕಪ್ ಗೆಲುವಿಗೆ ಮುಳ್ಳಾಗುತ್ತಾ ವಿಕ್ನೇಸ್..
ಟೀಮ್ ಇಂಡಿಯಾಗೆ ಮುಳ್ಳಾಗುವ ವಿಕ್ನೇಸ್ ಏನು?
ಟಿ20 ವಿಶ್ವಕಪ್ಗೆ ಟೀಮ್ ಇಂಡಿಯಾ ಸಜ್ಜಾಗಿದೆ. ಈ ಸಲ ಶತಯಾ ಗತಾಯ ಗೆಲ್ಲಲು ಪಣ ತೊಟ್ಟಿವೆ. ಆದ್ರೆ, ಚುಟುಕು ಸಮರ ಗೆಲ್ಲಲು ಹೊರಟಿರುವ ಟೀಮ್ ಇಂಡಿಯಾ, ಕೆಲ ವಿಕ್ನೇಸ್ಗಳೇ ಮುಳ್ಳಾಗುತ್ತಾ ಎಂಬ ಆತಂಕ ಕಾಡ್ತಿದೆ. ವಿಶ್ವ ಕಿರೀಟ ಗೆಲ್ಲೋದು ಪ್ರತಿ ತಂಡದ ಪರಮ ಗುರಿ. ಒಂದೇ ಒಂದು ಬಾರಿ ವಿಶ್ವ ಕಿರೀಟಕ್ಕೆ ಮುತ್ತಿಡಲು ವರ್ಷಾನುಗಟ್ಟಲೇ ಕಾದು ಕುಳಿತಿವೆ. ಇಂಥ ವಿಶ್ವ ಕಿರೀಟ ದಕ್ಕಬೇಕಾದ್ರೆ ಪರಿಶ್ರಮದ ಜೊತೆ ಒಂದಿಷ್ಟು ಅದೃಷ್ಟ ಕೈಹಿಡಿಯಬೇಕು. ಈ ವಿಚಾರದಲ್ಲಿ ಟೀಮ್ ಇಂಡಿಯಾನೂ ಹೊರತಾಗಿಲ್ಲ.
ಹೌದು..! ಚೊಚ್ಚಲ ಟಿ20 ವಿಶ್ವಕಪ್ ಬಳಿಕ ಸತತ 7 ಟಿ20 ವಿಶ್ವಕಪ್ಗಳಲ್ಲಿ ಮುಗ್ಗರಿಸಿದೆ. ಆದ್ರೀಗ 9ನೇ ಟಿ20 ವಿಶ್ವಕಪ್ಗೆ ಸಜ್ಜಾಗ್ತಿರುವ ರೋಹಿತ್ ಪಡೆ, 17 ವರ್ಷಗಳ ಬಳಿಕ 2ನೇ ಟಿ20 ವಿಶ್ವಕಪ್ಗೆ ಮುತ್ತಿಡುವ ಕನಸು ಕಾಣುತ್ತಿದೆ. ಈ ಕನಸಿಗೆ ವಿಕ್ನೇಸ್ಗಳೇ ಅಡ್ಡಿಯಾಗಿದೆ.
ಇದನ್ನೂ ಓದಿ:Deal done! ಗೌತಮ್ ಬೆನ್ನುಬಿದ್ದ ಬಿಸಿಸಿಐ.. ಇಷ್ಟಕ್ಕೆಲ್ಲ ಕಾರಣ ಆ ಐದು ವಿಚಾರಗಳು..!
ಸ್ಟಾರ್ ಆಟಗಾರರೇ ಟೀಮ್ ಇಂಡಿಯಾಗೆ ಮುಳ್ಳು
ಟೀಮ್ ಇಂಡಿಯಾ ಸತತ ಐಸಿಸಿ ಟೂರ್ನಿಗಳಲ್ಲಿ ಎಡವುತ್ತಿದೆ. ಇದಕ್ಕೆ ಮೂಲ ಕಾರಣವೇ ಸ್ಟಾರ್ ಆಟಗಾರರು. ಸೂಪರ್ ಸ್ಟಾರ್ಗಳನ್ನೇ ಐಸಿಸಿ ಈವೆಂಟ್ಗಳಲ್ಲಿ ಆಯ್ಕೆ ಮಾಡ್ತಿದೆ. ಇದೇ ಸೂಪರ್ ಸ್ಟಾರ್ಡಮ್ ಆಟಗಾರರು, ಸಾಮರ್ಥ್ಯಕ್ಕೆ ತಕ್ಕ ಆಟವಾಡುವಲ್ಲಿ ವಿಫಲವಾಗ್ತಿದ್ದಾರೆ. ನಾನು ಅಲ್ಲದಿದ್ರೆ. ಮತ್ತೊಬ್ಬ ಗೆಲ್ಲಿಸುತ್ತಾನೆ ಎಂಬ ಭ್ರಮೆ ಹಿನ್ನಡೆಗೆ ಕಾರಣವಾಗ್ತಿದೆ. ಈ ಸಲ, ಇದೇ ಮರುಕಳಿಸಿದ್ರೆ, ಸೋಲು ಗ್ಯಾರಂಟಿ.
ರೋಹಿತ್, ವಿರಾಟ್ ಮೇಲೆ ಹೆಚ್ಚು ಡಿಪೆಂಡ್..!
ಟೀಮ್ ಇಂಡಿಯಾದಲ್ಲಿ ಬಿಗ್ ಮ್ಯಾಚ್ ವಿನ್ನರ್ ಪ್ಲೇಯರ್ಗಳಿದ್ದಾರೆ. ಐಸಿಸಿ ಈವೆಂಟ್ಗಳಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಯನ್ನೇ ಅವಲಂಭಿಸುವಂತಾಗಿದೆ. ಈಗಾಗಲೇ ಹಲವು ಟೂರ್ನಿಗಳಲ್ಲಿ ಫ್ರೂವ್ ಕೂಡ್ ಆಗಿದೆ. ಈ ಸಲ ಇದಕ್ಕೆ ಬ್ರೇಕ್ ಬೀಳಬೇಕಿದೆ. ಸಂಕಷ್ಟದ ಪರಿಸ್ಥಿತಿಗಳಲ್ಲಿ ತಂಡದ ರಕ್ಷಕರಾಗಿ ಎಲ್ಲರೂ ನಿಲ್ಲಬೇಕಿದೆ. ಇಲ್ಲ ವಿಶ್ವಕಪ್ ಕನಸು ಭಗ್ನ ಪಕ್ಕ.
ಇದನ್ನೂ ಓದಿ:ಭಾರತ – ಪಾಕ್ ನಡುವಿನ ಪಂದ್ಯಕ್ಕೆ ಭಾರೀ ಆತಂಕ.. ಏನಾಯ್ತು..?
ಕಾಡುತ್ತಲೇ ಇದೆ ಬೆಸ್ಟ್ ಫಿನಿಷರ್ ಕೊರತೆ
ಟೀಮ್ ಇಂಡಿಯಾದಲ್ಲಿ ಬೆಸ್ಟ್ ಫಿನಿಷರ್ ಕೊರತೆ ಕಾಡ್ತಿದೆ. ಧೋನಿ ನಿರ್ಗಮನದ ಬಳಿಕ ಸೂಕ್ತ ಫಿನಿಷರ್ ಸಿಗದೆ, ಗೆಲ್ಲೋ ಮ್ಯಾಚ್ಗಳನ್ನ ಕೈಚೆಲ್ಲಿದ ಉದಾಹರಣೆಗಳಿವೆ. ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ ಫಿನಿಷರ್ ರೋಲ್ನಲ್ಲಿ ಕಾಣಿಸಿಕೊಂಡ್ರು, ಇವರು ತಂಡವನ್ನ ಗೆಲುವಿನ ದಡ ಸೇರಿಸಿದ್ದೇ ಅಪರೂಪ. ಹೀಗಾಗಿ ಬೆಸ್ಟ್ ಮ್ಯಾಚ್ ಫಿನಿಷರ್ನ ಅಗತ್ಯತೆ ಟಿ20 ವಿಶ್ವಕಪ್ನಲ್ಲಿ ಇದ್ದೇ ಇದೆ.
ಇನ್-ಎಕ್ಸ್ಪಿರಿಯನ್ಸ್ ಫಾಸ್ಟ್ ಬೌಲಿಂಗ್ ಅಟ್ಯಾಕ್
ಪ್ರಸಕ್ತ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಫಾಸ್ಟ್ ಬೌಲಿಂಗ್ ಯುನಿಟ್ ಬಡವಾಗಿದೆ. ವೇಗಿ ಜಸ್ಪ್ರೀತ್ ಬೂಮ್ರಾ ಹೊರತು ಪಡೆಸಿದ್ರೆ, ಮೊಹಮ್ಮದ್ ಸಿರಾಜ್ ಹಾಗೂ ಅರ್ಷ್ದೀಪ್ ಸಿಂಗ್ರನ್ನ ನಂಬಿಕೊಳ್ಳುವಂತೆಯೇ ಇಲ್ಲ. ಪವರ್ ಪ್ಲೇ ಹಾಗೂ ಡೆತ್ ಓವರ್ಗಳಲ್ಲೂ ಪರಿಣಾಮಕಾರಿ ಅಲ್ಲದ ಇವರು ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾಗೆ ಮುಳುವಾದರೂ ಅಚ್ಚರಿ ಇಲ್ಲ.
ಹೈಫ್ರರ್ ಗೇಮ್ನಲ್ಲಿ ಪಂದ್ಯವನ್ನ ಕೈಚೆಲ್ಲುವ ಚಾಳಿ
ಟೂರ್ನಿಯ ಆರಂಭದಲ್ಲಿ ಟೀಮ್ ಇಂಡಿಯಾ, ಸೋಲಿಲ್ಲದ ಸರದಾರನಂತೆ ಮುನ್ನುಗ್ಗಿ ನಡೆಯುತ್ತೆ. ಕ್ರೂಶಿಯಲ್ ಮ್ಯಾಚ್ಗಳಲ್ಲೇ ಪದೇ ಪದೆ ಎಡವುತ್ತೆ. ಇದು ಹಲವು ಟೂರ್ನಿಗಳಲ್ಲಿ ಫ್ರೂವ್ ಆಗಿದೆ. ಹೀಗಾಗಿ ಹೈಫ್ರಷರ್ ಗೇಮ್ನಲ್ಲಿ ಆಡುವ ಮೈಂಡ್ಸೆಟ್ ರೂಡಿಸಿಕೊಳ್ಳುವ ಅನಿವಾರ್ಯತೆ ಟೀಮ್ ಇಂಡಿಯಾ ಇದ್ದೇ ಇದೆ. ಈ ಸಲನೂ ಸೂಪರ್-8 ಅಥವಾ ಸೆಮೀಸ್ನಿಂದ ಹೊರ ನಡೆಯಬೇಕಾಗುತ್ತೆ.
ಟೀಮ್ ಆಯ್ಕೆಯಲ್ಲೇ ನಡೆಯುತ್ತೆ ಯಡವಟ್ಟು
ಟೀಮ್ ಇಂಡಿಯಾದ ಪ್ರೈಮ್ ಮಿಸ್ಟೇಕ್ ಆ್ಯಂಡ್ ವೀಕ್ನೆಸ್. ಪ್ಲೇಯಿಂಗ್ ಇಲೆವೆನ್ ಆಯ್ಕೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಎದುರಾಳಿ ಸ್ಟ್ರೆಂಥ್ ಅಂಡ್ ವಿಕ್ನೇಸ್ಗೆ ತಕ್ಕಂತೆ ಪ್ಲೇಯಿಂಗ್ ಇಲೆವೆನ್ ಇರಬೇಕು. ಒಂದೊಳ್ಳೆ ಕಾಂಬಿನೇಷನ್ ಸೆಟ್ ಮಾಡಬೇಕು. ಈ ವಿಚಾರದಲ್ಲಿ ಟೀಮ್ ಮ್ಯಾನೇಜ್ಮೆಂಟ್ ತಪ್ಪು ನಿರ್ಣಯಗಳನ್ನ ಕೈಗೊಂಡಿದ್ದೇ ಹೆಚ್ಚು. ಹೀಗಾಗಿ ಕ್ಯಾಪ್ಟನ್ ದ್ರಾವಿಡ್ ಆ್ಯಂಡ್ ರೋಹಿತ್, ಈ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕಾದ ಅಗತ್ಯತೆ ಇದ್ದೇ ಇದೆ. ಇಲ್ಲ ಈ ಸಲನೂ ಟಿ20 ವಿಶ್ವಕಪ್ ಗೆಲುವು ಮರೀಚಿಕೆ ಫಿಕ್ಸ್.
ಇದನ್ನೂ ಓದಿ:ಉಳಿದಿರೋದು ಐದೇ ದಿನ.. ಯಾವುದರಲ್ಲೂ ಕ್ಲಾರಿಟಿಯೇ ಇಲ್ಲ.. ತಂಡ ಒಂದೇ ಆದರೂ ಯಾಕೆ ಹೀಗೆ?
ಇದನ್ನೂ ಓದಿ:ಒಂದು ಫೋಟೋ ಹಲವು ಅರ್ಥ.. KL ರಾಹುಲ್ ಸೈಲೆಂಟ್ ಅಲ್ಲೇ ಟಕ್ಕರ್ ಕೊಟ್ರಾ?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್