Advertisment

65 ಪ್ರಯಾಣಿಕರಿದ್ದ ಬಸ್ಸಿನಲ್ಲಿ ಡ್ರೈವರ್​ಗೆ ಹಾರ್ಟ್ ಅಟ್ಯಾಕ್.. ಕೋಲಾರದಲ್ಲಿ ಬದುಕಿದ ಜೀವಗಳು

author-image
Ganesh
Updated On
65 ಪ್ರಯಾಣಿಕರಿದ್ದ ಬಸ್ಸಿನಲ್ಲಿ ಡ್ರೈವರ್​ಗೆ ಹಾರ್ಟ್ ಅಟ್ಯಾಕ್.. ಕೋಲಾರದಲ್ಲಿ ಬದುಕಿದ ಜೀವಗಳು
Advertisment
  • ದೊಡ್ಡ ಅನಾಹುತದಿಂದ ಪ್ರಯಾಣಿಕರು ಬದುಕಿದ್ದೇ ಗ್ರೇಟ್​​
  • ಡ್ರೈವರ್ ಮಂಜುನಾಥ್ ಸಮಯಪ್ರಜ್ಞೆಗೆ ಜನರಿಂದ ಶ್ಲಾಘನೆ
  • ಕೋಲಾರದ ಮುಳಬಾಗಿಲು ಕಡೆಗೆ ಹೋಗ್ತಿದ್ದ ದುರ್ಘಟನೆ

ಕೋಲಾರ: ಡ್ರೈವರ್​ನ ಸಮಯ ಪ್ರಜ್ಞೆಯಿಂದ ಬಸ್​ನಲ್ಲಿದ್ದ ಪ್ರಯಾಣಿಕರ ಪ್ರಾಣ ಉಳಿದಿದೆ. ಬೆಂಗಳೂರಿನಿಂದ ಕೋಲಾರದ ಮುಳಬಾಗಿಲು ಕಡೆಗೆ ಹೋಗ್ತಿದ್ದ ವೇಳೆ, ಮಾರ್ಗ ಮಧ್ಯೆ ಬಸ್​ ಡ್ರೈವರ್ ಮಂಜುನಾಥ್​ಗೆ ಲಘು ಹೃದಯಾಘಾತವಾಗಿದೆ.

Advertisment

ತಕ್ಷಣವೇ ಮಂಜುನಾಥ್ ತಮ್ಮ ಸಮಯ ಪ್ರಜ್ಞೆಯಿಂದ ಬಸ್​ ಅನ್ನು ರಸ್ತೆ ಬದಿ ನಿಲ್ಲಿಸಿದ್ದಾರೆ. ಬಳಿಕ ಪ್ರಯಾಣಿಕರೇ ಮಂಜುನಾಥ್​ ಅವರನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಡ್ರೈವರ್​ನ ಈ ಸಮಯ ಪ್ರಜ್ಞೆಯಿಂದ 65 ಮಂದಿ ಪ್ರಯಾಣಿಕರ ಪ್ರಾಣ ಉಳಿದಿದ್ದು, ಡ್ರೈವರ್​ನ ಕರ್ತವ್ಯ ಪ್ರಜ್ಞೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment