Advertisment

ಪ್ರೇಮಿಗಳಿಗೆ ಅನುಕೂಲ, ಆರ್ಥಿಕ ಸಮಸ್ಯೆ ಬಗೆಹರಿಯುತ್ತದೆ; ಇಲ್ಲಿದೆ ನಿಮ್ಮ ರಾಶಿ ಭವಿಷ್ಯ!

author-image
admin
Updated On
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment
  • ಹಣದ ವಿಚಾರದಲ್ಲಿ ಲೆಕ್ಕಾಚಾರ ಸರಿಯಿರಲಿ ಸಮಸ್ಯೆಯಾಗಬಹುದು
  • ಉದ್ಯೋಗದಲ್ಲಿ ಮೇಲಾಧಿಕಾರಿಗಳ ಸಹಾಯ ಕೇಳಬಹುದು ಅನುಕೂಲವಿದೆ
  • ಸಾಯಂಕಾಲ ಹೊತ್ತಿಗೆ ಸ್ವಲ್ಪ ಆರೋಗ್ಯದ ಸಮಸ್ಯೆಯಾಗಬಹುದು

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ. 

Advertisment

ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಹಿಮವಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಚಿತ್ತಾ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ

ಮೇಷ ರಾಶಿ

publive-image

  • ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಬಹುದು
  • ಕಿರಿಯರಿಗೆ ಮಾರ್ಗದರ್ಶಕರು, ಗೌರವ ಕೊಡಬೇಕು
  • ದೊಡ್ಡ ಗುರಿ ಸಾಧನೆಗೆ ಒಳಿತಾದ ದಿನ
  • ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ
  • ಹಳೆಯ ಕೆಲಸಗಳಲ್ಲಿ ಪ್ರಗತಿ ಹೊಂದುತ್ತೀರಿ
  • ಸಾಯಂಕಾಲ ಹೊತ್ತಿಗೆ ಸ್ವಲ್ಪ ಆರೋಗ್ಯದ ಸಮಸ್ಯೆಯಾಗಬಹುದು
  • ಕುಲದೇವತಾರಾಧನೆ ಮಾಡಿ

ವೃಷಭ

publive-image

  • ಅವಿವಾಹಿತರಿಗೆ ಸಿಹಿ ಸುದ್ದಿ
  • ಆರ್ಥಿಕ ಸಮಸ್ಯೆ ಬಗೆಹರಿಯುತ್ತದೆ
  • ಪ್ರೇಮಿಗಳಿಗೆ ಅನುಕೂಲವಿದೆ
  • ಭೂ ಸಂಬಂಧವಾದ ಲಾಭ
  • ಅನಾರೋಗ್ಯದಿಂದ ಮುಕ್ತಿ ಸಿಗಲಿದೆ
  • ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕ ಫಲ
  • ಮಹಾಗಣಪತಿಯನ್ನು ಪ್ರಾರ್ಥನೆ ಮಾಡಿ
Advertisment

ಮಿಥುನ

publive-image

  • ದೇಹದಲ್ಲಿ ದೌರ್ಬಲ್ಯ ಕಾಡಬಹುದು
  • ಶಿಕ್ಷಣದಲ್ಲಿ ಗಮರ್ನಾಹ ಪ್ರಗತಿ ಕಾಣುತ್ತೀರಿ
  • ವಿಶ್ವಾಸಾರ್ಹ ವ್ಯಕ್ತಿಗಳ ಸಲಹೆ ಉಪಯೋಗ ಆಗಲಿದೆ
  • ಪ್ರೇಮಿಗಳಿಗೆ ಆತಂಕ, ಭಯ ಕಾಡಬಹುದು
  • ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳಿ
  • ಮದುವೆಯ ವಿಚಾರ ಪ್ರಸ್ತಾಪಕ್ಕೆ ಬರಬಹುದು
  • ಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ಕಟಕ

publive-image

  • ಹೊಸದಾಗಿ ಮದುವೆ ಆದವರಲ್ಲಿ ಕಿರಿಕಿರಿಯಾಗಬಹುದು
  • ನಿಮ್ಮ ಜವಾಬ್ದಾರಿ ಪೂರ್ಣಮಾಡಿ
  • ಪ್ರಿಯರೊಂದಿಗೆ ಜಗಳವಾಗಬಹುದು
  • ಇಂದು ಆರ್ಥಿಕ ಲಾಭವಿದೆ
  • ಈ ದಿನ ಆರೋಗ್ಯ ಕಾಪಾಡಿಕೊಳ್ಳಿ
  • ಮನೆಯಲ್ಲಿ ಸಾಯಂಕಾಲ ಸಮಸ್ಯೆಯಾಗಬಹುದು
  • ಈಶ್ವರನ ಆರಾಧನೆ ಮಾಡಿ

ಸಿಂಹ

publive-image

  • ಮನೆಯಲ್ಲಿ ಹಿರಿಯರ, ಉದ್ಯೋಗದಲ್ಲಿ ಮೇಲಾಧಿಕಾರಿಗಳ ಸಹಾಯ ಕೇಳಬಹುದು ಅನುಕೂಲವಿದೆ
  • ಸ್ವಾಭಿಮಾನಕ್ಕೆ ಧಕ್ಕೆ ಬೇಡ
  • ಶಿಕ್ಷಣ, ರಾಜಕೀಯ ವಿಚಾರದಲ್ಲಿ ಯಶಸ್ಸಿದೆ
  • ನಿಮ್ಮ ಅನಿಸಿಕೆ ಈಡೇರುವ ದಿನ
  • ಉತ್ತಮ ಸಮಯ, ಶುಭ ಲಾಭಗಳಿವೆ
  • ಕುಟುಂಬದಲ್ಲಿ ಅನ್ಯೋನ್ಯತೆ ಕಾಣಬಹುದು
  • ನಾರಾಯಣ ಸ್ತೋತ್ರ ಪಠಿಸಿ
Advertisment

ಕನ್ಯಾ

publive-image

  • ಕುಟುಂಬದಲ್ಲಿ ಕಿರಿಕಿರಿಯಾಗಬಹುದು
  • ಧಾರ್ಮಿಕ ವಿಚಾರಕ್ಕೆ ಜಗಳ ಆಗಬಹುದು
  • ವ್ಯಾಪಾರ ವೃದ್ಧಿಗೆ ಹೊಸ ಮಾರ್ಗವಿದೆ
  • ಸಗಟು ವ್ಯಾಪಾರಿಗಳಿಗೆ ನಷ್ಟ ಉಂಟಾಗಬಹುದು
  • ಆರೋಗ್ಯ ಸಮಸ್ಯೆ, ಗಂಟಲು ನೋವು ಕಾಣಿಸಿಕೊಳ್ಳಬಹುದು
  • ಹಣದ ವಿಚಾರದಲ್ಲಿ ಮನಸ್ತಾಪ
  • ಸಾಯಂಕಾಲ ಪಶ್ಚಿಮಕ್ಕೆ ತಿರುಗಿ ಶಿವಮಂತ್ರವನ್ನು 108 ಬಾರಿ ಜಪಿಸಿ

ತುಲಾ

publive-image

  • ಕೈ ಹಿಡಿದ ಕೆಲಸಗಳಲ್ಲಿ ಜಯವಿದೆ
  • ಬಡ್ತಿಗೆ ಅವಕಾಶಗಳಿವೆ
  • ಸಮಾಜದಲ್ಲಿ ಕಾರ್ಯಗಳಿಗೆ ಸಹಕರಿಸುತ್ತೀರಿ
  • ಎರಡನೇ ಮದುವೆಯಾದವರಿಗೆ ಸಮಸ್ಯೆ ಉಂಟಾಗಬಹುದು
  • ಅತಿಯಾದ ಶ್ರಮ, ದೇಹಾಲಾಸ್ಯ
  • ಆರ್ಥಿಕವಾಗಿ ಸಮಾಧಾನವಿದೆ
  • ವಿಷ್ಣು ಸಹಸ್ರನಾಮ ಶ್ರವಣ ಮಾಡಿ

ವೃಶ್ಚಿಕ

publive-image

  • ಉದ್ಯೋಗ, ವ್ಯವಹಾರದ ಬಗ್ಗೆ ಚರ್ಚೆ ಮಾಡಿ
  • ಸರಿಯಾದ ಆಹಾರ ಸೇವಿಸಿ
  • ಅಜೀರ್ಣದಂತಹ ಸಮಸ್ಯೆ ಕಾಡಬಹುದು
  • ಬೆಲೆ ಬಾಳುವ ವಸ್ತುಗಳ ಬಗ್ಗೆ ಜಾಗ್ರತೆವಹಿಸಿ
  • ಮನೆಯವರ ಸಲಹೆ ಸಹಕಾರ ಅಗತ್ಯ
  • ಹಣದ ವಿಚಾರದಲ್ಲಿ ಲೆಕ್ಕಾಚಾರ ಸರಿಯಿರಲಿ ಸಮಸ್ಯೆಯಾಗಬಹುದು
  • ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧಿಸಿ
Advertisment

ಧನಸ್ಸು

publive-image

  • ಮನೆಯಲ್ಲಿ ಮಾತಿಗೆ ಬೆಲೆ ಬರುತ್ತದೆ
  • ನಿಮ್ಮ ಪ್ರತಿಭೆ, ಬುದ್ಧಿವಂತಿಕೆ ಉಪಯೋಗವಾಗುತ್ತದೆ
  • ಬುದ್ಧಿವಂತರ ನಡುವೆ ನಿಮ್ಮನ್ನು ತೊಡಗಿಸಿಕೊಳ್ಳಿ
  • ಹಳೆಯ ಸ್ನೇಹಿತರನ್ನು ಭೇಟಿಯಾಗಲು ಅವಕಾಶವಿದೆ
  • ಶರೀರದಲ್ಲಿ ಹಳೆಯ ನೋವು ಕಾಣಿಸಬಹುದು
  • ಅಧಿಕ ಖರ್ಚು ಬೇಸರವಾಗುತ್ತೀರಿ
  • ದುರ್ಗಾರಾಧನೆ ಮಾಡಿ

ಮಕರ

publive-image

  • ಮಕ್ಕಳ ಬಗ್ಗೆ ಹೆಚ್ಚು ಕಾಳಜಿವಹಿಸಿ
  • ನಿಮ್ಮ ಆರೋಗ್ಯವೂ ಬಹಳ ಮುಖ್ಯವಾಗಿರುತ್ತದೆ
  • ಅಪರಿಚಿತರೊಂದಿಗೆ ಚರ್ಚೆ ಮಾಡುವುದು ಉಪಯೋಗವಲ್ಲ
  • ಹಿರಿಯರ ಮಾರ್ಗದರ್ಶನ ಪಡೆಯಿರಿ
  • ಹೊಸ ವ್ಯಾಪಾರಕ್ಕೆ ಅನುಕೂಲವಿದೆ
  • ನಿಮ್ಮ ಆಲೋಚನೆಗಳು ತುಂಬಾ ದೊಡ್ಡದಾದವು ಕಾರ್ಯರೂಪಕ್ಕೆ ತನ್ನಿ
  • ಶ್ರೀ ರಾಮನನ್ನು ಪೂಜಿಸಿ

ಕುಂಭ

publive-image

  • ಕಾನೂನು ವಿಚಾರಗಳಲ್ಲಿ ಜಯ ಸಿಗಲಿದೆ
  • ವ್ಯವಹಾರದಲ್ಲಿ ಲಾಭವಿದೆ
  • ಅತಿಥಿಗಳ ಆಗಮನ ಸಂತೋಷ
  • ಮಕ್ಕಳಿಗೆ ಶುಭ ಸಮಯ
  • ವ್ಯವಹಾರ ಮಕ್ಕಳ ಭವಿಷ್ಯ ಕುರಿತು ಚರ್ಚಿಸಬಹುದು
  • ಪ್ರಯಾಣವು ಅನಿವಾರ್ಯವಾಗಿ ಏರ್ಪಡುತ್ತದೆ
  • ಇಷ್ಟದೇವತಾರಾಧನೆ ಮಾಡಿ
Advertisment

ಮೀನ

publive-image

  • ನಿಮ್ಮ ಹಳೆಯ ಕೆಲಸಕ್ಕಾಗಿ ತುಂಬಾ ಕಷ್ಟಪಡಬೇಕಾಗುತ್ತದೆ
  • ತಲೆನೋವಿನ ಸಮಸ್ಯೆ ತುಂಬಾ ಕಾಡಬಹುದು
  • ನಿಮ್ಮ ಯೋಚನೆಗಳಿಗೆ ಗಮನಹರಿಸಿ
  • ಕುಟುಂಬದ ಜವಾಬ್ದಾರಿ ಬಗ್ಗೆ ನಿರ್ಲಕ್ಷ್ಯಬೇಡ
  • ಅತಿಥಿಗಳಿಗಾಗಿ, ಸ್ನೇಹಿತರಿಗಾಗಿ ಹಣ ಖರ್ಚು
  • ವ್ಯವಹಾರಾನುಕೂಲವಿದೆ ಭವಿಷ್ಯವಿದೆ
  • ನವಗ್ರಹರ ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

Advertisment
Advertisment
Advertisment